ರವಿಕೃಷ್ಣಾ ರೆಡ್ಡಿ ಅವರು ನಿನ್ನೆ ಅಸ್ಪತ್ರೆಗೆ ದಾಖಲಾಗಿದ್ದಾರೆ. ಡೆಂಗಿ ಜ್ವರ ಅವರ ಅನಾರೋಗ್ಯಕ್ಕೆ ಕಾರಣವೆಂದು ಗೊತ್ತಾಗಿದ್ದು, ಇನ್ನೂ ಎರಡು ಮೂರು ದಿನ ಆಸ್ಪತ್ರೆಯಲ್ಲೇ ಇರಬೇಕೆಂದು ವೈದ್ಯರು ತಿಳಿಸಿದ್ದಾರೆ. ಅವರು ಶೀಘ್ರ ಗುಣಮುಖ ಆಗಲೆಂದು ವರ್ತಮಾನ ಬಳಗ ಹಾರೈಸುತ್ತದೆ.
4 thoughts on “ರವಿಕೃಷ್ಣಾರೆಡ್ಡಿ ಶೀಘ್ರ ಗುಣಮುಖರಾಗಲಿ: ವರ್ತಮಾನ ಬಳಗ”
prasad raxidi
ರವಿಯವರ ಆರೋಗ್ಯ ಬೇಗ ಸುಧಾರಿಸಲಿ ಎಂದು ನಾವು ಗೆಳೆಯರಲ್ಲ ಹಾರೈಸುತ್ತೇವೆ..ಪ್ರಕೃತಿರಂಗಮಂಚ- ಬೆಳ್ಳೇಕೆರೆ, ಸಕಲೇಶಪುರ
ರವಿಕೃಷ್ಣ ರೆಡ್ಡಿ ಅವರಿಗಿರುವ ಉತ್ಸಾಹ,ಚೈತನ್ಯವೇ ಅವರನ್ನು ಬೇಗನೇ ಗುಣಮುಖವಾಗಿಸುತ್ತದೆ ಎನ್ನುವುದು ನನ್ನ ನಂಬಿಕೆ. ಈಗ ತಾನೇ ಟಿ.ವಿ ಯಲ್ಲಿ ರವಿಕೃಷ್ಣರೆಡ್ಡಿಯವರ ಖಾಸಗಿ ದೂರಿನ ಪರಿಣಾಮವನ್ನು ನೋಡಿದೆ.ಅವರು ಬೇಗನೆ ಗುಣಮುಖವಾಗಲಿ ಎಂದು ಆಶಿಸುವೆ.
ರವಿಯವರ ಆರೋಗ್ಯ ಬೇಗ ಸುಧಾರಿಸಲಿ ಎಂದು ನಾವು ಗೆಳೆಯರಲ್ಲ ಹಾರೈಸುತ್ತೇವೆ..ಪ್ರಕೃತಿರಂಗಮಂಚ- ಬೆಳ್ಳೇಕೆರೆ, ಸಕಲೇಶಪುರ
Sir
Recover at the earliest. I wish you a speedy recovery and continue your fight against injustice.
ರವಿಕೃಷ್ಣ ರೆಡ್ಡಿ ಅವರಿಗಿರುವ ಉತ್ಸಾಹ,ಚೈತನ್ಯವೇ ಅವರನ್ನು ಬೇಗನೇ ಗುಣಮುಖವಾಗಿಸುತ್ತದೆ ಎನ್ನುವುದು ನನ್ನ ನಂಬಿಕೆ. ಈಗ ತಾನೇ ಟಿ.ವಿ ಯಲ್ಲಿ ರವಿಕೃಷ್ಣರೆಡ್ಡಿಯವರ ಖಾಸಗಿ ದೂರಿನ ಪರಿಣಾಮವನ್ನು ನೋಡಿದೆ.ಅವರು ಬೇಗನೆ ಗುಣಮುಖವಾಗಲಿ ಎಂದು ಆಶಿಸುವೆ.
ರವಿಯವರು ಶೀಘ್ರ ಗುಣಮುಖರಾಗಲಿ ಮತ್ತೆ ಕಾರ್ಯೋನ್ಮುಖರಾಗಲಿ ೆಂದು ಗೆಳೆಯರೆಲ್ಲ ಹಾರೈಸುತ್ತೇವೆ