– ರವಿ ಕೃಷ್ಣಾರೆಡ್ಡಿ
ರಾಜ್ಯ ಸರ್ಕಾರದ ಸಚಿವ ಸಂಪುಟ ಪತ್ರಕರ್ತ ನವೀನ್ ಸೂರಿಂಜೆಯ ಮೇಲಿನ ಆರೋಪಗಳನ್ನು ಕೈಬಿಡಲು ನಿರ್ಧರಿಸಿ ಒಂದೂವರೆ ತಿಂಗಳಾದರೂ ನಮ್ಮ ರಾಜ್ಯದ ಘನತೆವೆತ್ತ ಅಂಜುಗುಳಿ ಮುಖ್ಯಮಂತ್ರಿ ಆ ನಿರ್ಧಾರದ ಕಡತಕ್ಕೆ ಸಹಿ ಮಾಡದ ಕಾರಣ ನವೀನ್ ಸೂರಿಂಜೆ ಆ ಪ್ರಕ್ರಿಯೆ ಅಡಿಯಲ್ಲಿ ಬಿಡುಗಡೆಯಾಗಲಿಲ್ಲ. ಕೊನೆಗೂ ಬದಲಾದ ಪರಿಸ್ಥಿತಿಯ ಅಡಿಯಲ್ಲಿ ಮತ್ತೊಮ್ಮೆ ಹೈಕೋರ್ಟ್ ಮೆಟ್ಟಿಲು ಹತ್ತಿ, ಕಳೆದ ಸೋಮವಾರವಷ್ಟೇ (18-03-13) ಹೈಕೋರ್ಟ್ ಜಾಮೀನು ನೀಡಿತ್ತು. ಹೈಕೋರ್ಟ್ನ ಆದೇಶ ಪತ್ರ ಕೈಗೆ ಸಿಗಲು ಸುಮಾರು ನಾಲ್ಕು ದಿನ ತೆಗೆದುಕೊಂಡ ಕಾರಣ ನೆನ್ನೆ ಶನಿವಾರವಷ್ಟೇ ಎಲ್ಲಾ ಕಾನೂನು ಪ್ರಕ್ರಿಯೆಗಳು ಮುಗಿದು ಸೂರಿಂಜೆ ಜೈಲಿನಿಂದ ಹೊರಬಂದಿದ್ದಾರೆ, ನಗುಮುಖದಿಂದ. ಮಿಕ್ಕೆಲ್ಲ ವಿಷಯಗಳು ಏನೇ ಇರಲಿ, ಕನಿಷ್ಟ ಒಂದು ನಿಟ್ಟುಸಿರಿನ ಸಮೇತದ ನಿರಾಳದ ನಗು ಬೀರುವ ಸಮಯ ಇದು:
ಇಂದು ಕೆಲವು ಪತ್ರಿಕೆಗಳಲ್ಲಿ ಬಂದ ಸೂರಿಂಜೆ ಬಿಡುಗಡೆಯ ವರದಿಗಳು:
ವಿಜಯ ಕರ್ನಾಟಕ :
ಉದಯವಾಣಿ :