ಗಾಂಧಿ ಜಯಂತಿ ಕಥಾ ಸ್ಪರ್ಧೆ – ಫಲಿತಾಂಶ ವಿಳಂಬವಾಗುತ್ತಿದೆ. ಕ್ಷಮೆ ಇರಲಿ…

ಸ್ನೇಹಿತರೇ,
katha-sprade-2013
ಕೆಲವು ತಾಂತ್ರಿಕ ಕಾರಣಗಳಿಗಾಗಿ ಮತ್ತು ಸೂಕ್ತ ಸಮಯದಲ್ಲಿ ನಮ್ಮ ತೀರ್ಪುಗಾರರಿಗೆ ಮುದ್ರಿತ ಕತೆಗಳನ್ನು ತಲುಪಿಸಲಾಗದ ನನ್ನ ಅಶಕ್ತತೆಯ ಕಾರಣವಾಗಿ ಗಾಂಧಿ ಜಯಂತಿ ಕಥಾ ಸ್ಪರ್ಧೆ – 2013 ರ ಫಲಿತಾಂಶ ಎರಡು-ಮೂರು ದಿನಗಳು ತಡವಾಗಲಿದೆ. ಇದಕ್ಕಾಗಿ ಕ್ಷಮೆ ಯಾಚಿಸುತ್ತ ತೀವ್ರ ವಿಷಾದ ವ್ಯಕ್ತಪಡಿಸುತ್ತಿದ್ದೇನೆ. ಆದಷ್ಟು ಈ ವಾರಾಂತ್ಯ ಮುಗಿಯುವುದರೊಳಗೆ ಫಲಿತಾಂಶ ಪ್ರಕಟಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು. ಲೇಖಕರು ಮತ್ತು ಓದುಗರು ಸಹಕರಿಸಬೇಕೆಂದು ಕೋರುತ್ತೇನೆ.

ನಮಸ್ಕಾರ,
ರವಿ ಕೃಷ್ಣಾರೆಡ್ದಿ
ವರ್ತಮಾನ.ಕಾಮ್

Leave a Reply

Your email address will not be published. Required fields are marked *