ಶುಭ್ರತೆಯನ್ನು ಹಣತೆ ಮಾಡಿ ತೇಲಿ ಬಿಟ್ಟಂತೆ : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-1)

[ವಕೀಲರೂ ಮತ್ತು ನಮ್ಮ ವರ್ತಮಾನ ಬಳಗದ ಲೇಖಕರೂ ಆಗಿರುವ ಶ್ರೀಧರ್ ಪ್ರಭು ಇತ್ತೀಚೆಗೆ ತಾನೆ ಆಸ್ಟ್ರೇಲಿಯ ಪ್ರವಾಸ ಮಾಡಿಕೊಂಡು ಬಂದಿದ್ದಾರೆ. ಬಂದ ತಕ್ಷಣ ತಮ್ಮ ಪ್ರವಾಸ ಕಥನ ಬರೆಯಲು ಆರಂಭಿಸಿದ್ದಾರೆ. ಈಗಾಗಲೆ ನಮ್ಮಲ್ಲಿ ಪ್ರಕಟವಾಗಿರುವ ಶ್ರೀಧರರ ಲೇಖನಗಳಿಗೆ ಸಾಕಷ್ಟು ಮೆಚ್ಚಿಗೆಗಳು ಬಂದಿರುವುದಷ್ಟೇ ಅಲ್ಲದೆ ಅವರು ನಮ್ಮ ಬಳಗದ ಸಕ್ರಿಯ ಸದಸ್ಯರಲ್ಲಿ ಒಬ್ಬರಾಗಿಬಿಟ್ಟಿದ್ದಾರೆ. ಇಂದು ಅವರ ಪ್ರವಾಸ ಕಥನದ ಮೊದಲ ಕಂತು ಪ್ರಕಟಿಸುತ್ತಿದ್ದೇವೆ. ಇದು ಸುದೀರ್ಘವಾಗಿ, ಸವಿಸ್ತಾರವಾಗಿ ಮೂಡಿಬರಲಿ ಎಂದು ಆಶಿಸುತ್ತೇವೆ. ಅವರ ಬರಹಗಳು ನಮ್ಮೆಲ್ಲರಿಗೂ ಪ್ರಸ್ತುತವಾಗಿರುತ್ತವೆ ಎನ್ನುವುದು ಈ ಮೊದಲ ಕಂತಿನಲ್ಲೇ ರುಜುವಾತಾಗುತ್ತಿದೆ. -ರವಿ]


– ಶ್ರೀಧರ್ ಪ್ರಭು


ಹೆಸರು: ರಾಯ್ ಪಾಮರ್
ವಯಸ್ಸು: 75 ವರ್ಷ
ವಾಸ: ಸೀಫೋರ್ಡ್ ಉಪನಗರ, ಮೆಲ್ಬರ್ನ್, ಆಸ್ಟ್ರೇಲಿಯಾ
ಉದ್ಯೋಗ: ಬ್ಯಾಂಕ್‌ನಿಂದ ನಿವೃತ್ತಿ ಪಡೆದ ನಂತರದಲ್ಲಿ ದಕ್ಷಿಣ ಮೆಲ್ಬರ್ನ್‌ ನಲ್ಲಿ ಆಫೀಸು ಕಟ್ಟಡಗಳಲ್ಲಿನ ಶೌಚಾಲಯಗಳ ಸ್ವಚ್ಚತೆ
ಹವ್ಯಾಸ: ಸೈಕಲ್ ಸವಾರಿ, ಪರ್ವತಾರೋಹಣ ಮತ್ತು ಗಾಲ್ಫ್

ಬ್ಯಾಂಕ್‌ನಿಂದ ನಿವೃತ್ತನಾದ ಮೇಲೆ ಏನಾದರೂ ಸ್ವಂತ ಉದ್ಯೋಗ ಮಾಡಬೇಕು ಎನಿಸಿದಾಗ ರಾಯ್ Australia-1ಒಂದು ಯೋಜನಾ ವರದಿ (project report) ತಯಾರಿಸಿ ಸಾಲಕ್ಕಾಗಿ ತನ್ನ ಬ್ಯಾಂಕ್ ಅನ್ನು ಸಂಪರ್ಕಿಸಿದ. ತಕ್ಷಣದಲ್ಲೇ ಸಾಲ ಮಂಜೂರಾಯಿತು; ಅಷ್ಟೇ ಅಲ್ಲ, ತಾನೂ ಕೆಲಸ ಕೊಟ್ಟಿತಲ್ಲದೇ, ಬ್ಯಾಂಕ್ ತನ್ನ ಅನೇಕ ಔದ್ಯಮಿಕ ಗ್ರಾಹಕರಿಗೆ ರಾಯ್‌ನನ್ನು ಪರಿಚಯಿಸಿಕೊಟ್ಟಿತು. ಇಂದು ರಾಯ್ ತನ್ನ ಸ್ವಂತ ಉದ್ಯೋಗದಲ್ಲಿ ಯಶಸ್ಸು ಸಾಧಿಸಿದ್ದಾರೆ.

ಕುತೂಹಲದಿಂದ ಮಾತಿಗೆಳೆದಾಗ ರಾಯ್ ಹೇಳಿದ್ದು ಅಚ್ಚರಿ ಮೂಡಿಸಿತು. ರಾಯ್ ಹೇಳಿದ್ದಿಷ್ಟು: ಸುಮಾರು ಎರಡು ಗಂಟೆಗಳಷ್ಟು ಕೆಲಸ ಮಾಡಿದರೆ ಅರವತ್ತು ಡಾಲರ್ ಸಂಪಾದಿಸುವ ಕೆಲಸವೆಂದರೆ ಈ ಕಟ್ಟಡಗಳ ನೈರ್ಮಲ್ಯದ ಕೆಲಸ. ಬೆಳಿಗ್ಗೆ ಆರು ಗಂಟೆಯಿಂದ ಎಂಟು ಗಂಟೆಯೊಳಗೆ ಕೆಲಸ ಮುಗಿಸಿ ಬಿಟ್ಟರೆ ನಂತರದ ಎಂಟು ಗಂಟೆಗಳ ಕಾಲ ತನ್ನ ಓದು, ಹವ್ಯಾಸಗಳಿಗೆ ಮೀಸಲಿಡಲು ಅವಕಾಶವಿದೆ.

ಬೆಳಿಗ್ಗೆ ಎಂಟು ಗಂಟೆಗೆಲ್ಲ ಕೆಲಸ ಮುಗಿಸಿ ಒಂಭತ್ತು ಗಂಟೆಗೆ ಮನೆ ಸೇರುವ ರಾಯ್ ತನ್ನ ಪ್ರೀತಿಯ ನಾಯಿ ಕೇಟಿ ಜತೆ ತಿರುಗಾಟಕ್ಕೆ ತೆರಳುತ್ತಾರೆ. ನಂತರ ಚಹಾ ಸಮಯ. ಹೆಂಡತಿ ಜೊತೆಗೂಡಿ ಉಭಯ ಕುಶಲೋಪರಿ ಮುಗಿಸಿ ಕಾರಿನ ಮೇಲೆ ಸೈಕಲ್ ಹೇರಿಕೊಂಡು ಆಲ್ಬರ್ಟ್ ಪಾರ್ಕ್ ನಲ್ಲಿ ಒಂದು ಗಂಟೆ ಸೈಕ್ಲಿಂಗ್ ಮುಗಿಸಿದ ನಂತರ ಕ್ರೀಡೆಯ ಬಗ್ಗೆ ಓದು. ನಂತರದಲ್ಲಿ ಮಧ್ಯಾಹ್ನದ ಊಟದ ತಯಾರಿ. ಮಧ್ಯಾಹ್ನ ಒಂದು ಗಂಟೆ ನಿದ್ರೆ. ಆರು ಗಂಟೆ ಸುಮಾರಿಗೆ ಸಣ್ಣ ಬಾಟಲಿ ಬಿಯರ್ ಜತೆ ಒಂದು ಗಂಟೆ ಕಾಲ ನಿಧಾನದ ಊಟ. ನಂತರ ಸಣ್ಣ ವಾಕಿಂಗ್ ಮತ್ತು ಕೊಂಚ ಓದು ಮುಗಿಸಿಕೊಂಡು ಎಂಟು ಗಂಟೆಗೆಲ್ಲ ಗೊರಕೆ ಶುರು. ಇನ್ನು ಹದಿನೈದು ದಿನಕ್ಕೊಮ್ಮೆ ಸಣ್ಣ ಬೆಟ್ಟಗಳಲ್ಲಿ ಬೋಟಿಂಗ್ ಮತ್ತು ಪರ್ವತಾರೋಹಣಕ್ಕೆಂದು ಹೋಗುವ ಪರಿಪಾಠ.

ನಮ್ಮ ಪೌರ ಕಾರ್ಮಿಕರ ದಿನಚರಿಯನ್ನೊಮ್ಮೆ ನೆನೆಸಿಕೊಳ್ಳಿ! ಸ್ವಚ್ಚತೆ ದೈವತ್ವಕ್ಕಿಂತ ಮೇಲು ಎಂದು ನಂಬಿರುವ ರಾಯ್ ತಾನು ಕೊನೆಯ ಬಾರಿ ಚರ್ಚ್‌ಗೆ ಯಾವಾಗ ಹೋಗಿರಬಹುದು ಎಂದು ನೆನಪೇ ಇಲ್ಲ. ತಾನು ಪ್ರೀತಿಸಿದ ಇಸ್ಲಾ ಳನ್ನು ಮದುವೆಯಾಗಿದ್ದು ಮೆಲ್ಬರ್ನ್ ನಗರದ ಪ್ರಾಣಿ ಸಂಗ್ರಹಾಲಯದಲ್ಲಿ.

ನಮ್ಮ ದೇಶದಲ್ಲಿ ‘ಸ್ವಚ್ಚತೆ’ ಕಾಪಾಡಲು ಜಾತಿಯೊಂದನ್ನು ಸೃಷ್ಟಿಸಿಕೊಂಡು, ಮಲಹೊರುವ ಕಾಯಕದಲ್ಲಿ ಅವರಿಗೆ 100% ‘ಮೀಸಲಾತಿ’ ಕೊಟ್ಟಿದ್ದೇವೆ ಎಂದು ಹೇಳಬೇಕೆನಿಸಿದರೂ, ನಮ್ಮ ದೇಶದ ಮಾನ ಮತ್ತು ರಾಯ್ ಪಾಮರ್‌ನ ಪ್ರಾಣ (ಆಶ್ಚರ್ಯದಿಂದ) ಎರಡೂ ಹೋಗುವುದು ಬೇಡ ಎಂದೆನಿಸಿ ಸುಮ್ಮನಾದೆ.

ಆಸ್ಟ್ರೇಲಿಯಾದ ತುಂಬೆಲ್ಲ ನೈರ್ಮಲ್ಯದಲ್ಲೇ ಶ್ರೇಷ್ಠತೆ ಕಾಣುವ, ಕ್ರೀಡೆ ಹವ್ಯಾಸ ಮತ್ತು ಪ್ರವಾಸಗಳಿಗೆ ಹೆಚ್ಚಿನ ಸಮಯ ಮೀಸಲಿಡುವ ರಾಯ್ ನಂಥವರೇ Australia-2ಬಹುಸಂಖ್ಯಾತರು. ನೈರ್ಮಲ್ಯದ ಕೆಲಸವನ್ನು ಯಾಕೆ ಹೇಸಿಗೆ ಎಂದುಕೊಳ್ಳಬೇಕು ಎಂಬುದೇ ಅರ್ಥವಾಗದ ಮೇಲೆ ಅದನ್ನು ಜಾತಿಯೊಂದಕ್ಕೆ ಅಂಟಿಸಿ ತುಚ್ಚವಾಗಿಸುವ ಪ್ರಕ್ರಿಯೆ ಅವರಿಗೆ ಹೇಗೆ ಗೊತ್ತಾಗಬೇಕು? ಇವರದ್ದು ಮೀಡಿಯಾ ಮುಂದೆ ಪೊರಕೆ ಹಿಡಿದ ಮುಸುಡಿ ತೋರಿಸುವಂಥ ಗಿಮಿಕ್ ಅಲ್ಲ; ಅವರ, ಮತ್ತವರ ಸಮಾಜದ ಭಾವಕೋಶದ ತುಂಬೆಲ್ಲ ಆವರಿಸಿರುವ ಒಂದು ಅವಿಭಾಜ್ಯತೆ.

ಯಾವುದೇ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಸ್ವಚ್ಚತೆ ಸಹಜವಾಗಿ ಇರುವಂಥದ್ದೇ. ಅದರಲ್ಲೂ ಇಲ್ಲಿನ ಒಂದು ವಿಶೇಷವೆಂದರೆ, ಕಸ ಗುಡಿಸುವುದು, ಕಕ್ಕಸು ತೊಳೆಯುವುದು, ಬಟ್ಟೆ ಬರೆ ಸ್ವಚ್ಛ ಗೊಳಿಸುವುದು ಇತ್ಯಾದಿ, ವಕೀಲಿ, ವೈದ್ಯಕೀಯ ಮುಂತಾದವುಗಳಷ್ಟೇ ಸಹಜವಾದ ಕೆಲಸ. ವಾರಕ್ಕೊಂದು ಬಾರಿ ಬರುವ ಪುರಸಭೆಯ ವಾಹನ ಮನೆಯಲ್ಲಿನ ಕಸದ ಬುಟ್ಟಿಗಳನ್ನು (ಆಹಾರ ಇತ್ಯಾದಿ ಕೇಸರಿ ಮುಚ್ಚಳದ ಬುಟ್ಟಿಯಲ್ಲಿ ಮತ್ತು ಪ್ಲಾಸ್ಟಿಕ್, ರಬ್ಬರ್ ಇತ್ಯಾದಿ ಕೆಂಪು ಮುಚ್ಚಳದ ಬುಟ್ಟಿಯಲ್ಲಿ ತುಂಬಿಸಿ ಇಡಬೇಕು) ಸರದಿಯಂತೆ ಎತ್ತಿ ಅನಾಮತ್ತಾಗಿ ತನ್ನೊಳಗೆ ಸುರಿದುಕೊಳ್ಳುವ ವಾಹನ ಹತ್ತೇ ನಿಮಿಷದಲ್ಲಿ ಒಂದಿಡೀ ಬಡಾವಣೆಯ ಕಸವನ್ನು ಸಂಗ್ರಹಿಸುತ್ತದೆ.

ನಾವು ಅಸ್ಪೃಶ್ಯತೆ ಕಡಿಮೆಯಾಗಿದೆ ಎಂದು ಭಾವಿಸುವ ನಗರ ಪ್ರದೇಶಗಳಲ್ಲಿ ಕೂಡ ಪೌರ ಕಾರ್ಮಿಕರನ್ನು ಮನೆಯೊಳಗೆ ಸೇರಿಸಿಕೊಳ್ಳುವ ಪರಿಪಾಠ ಇಲ್ಲ. ಅಳಿದುಳಿದ ಹಳಸಲನ್ನು ಐದು ಅಡಿ ಎತ್ತರದಿಂದ ಬಿಸಾಕಿ ದಾನ ಮಾಡಿ ಪುಣ್ಯ ಕಟ್ಟಿ ಕೊಳ್ಳುತ್ತೇವೆ. ಅಂತಹುದರಲ್ಲಿ ಮೊನ್ನೆ ಕ್ರಿಸ್ಮಸ್ ನ ಮುನ್ನಾ ದಿನ, ವಿಕ್ಟೋರಿಯಾ ರಾಜ್ಯದ ಫ್ರಾಂಕ್ಸ್ಟನ್ ಪುರಸಭೆಯ ಸಿಬ್ಬಂದಿ ಅಗ್ನಿಶಾಮಕದಳದ ವಾಹನದಲ್ಲಿ ಮನೆ ಮನೆಗೂ ಬಂದು ಮಕ್ಕಳಿಗೆಲ್ಲ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಮಿಠಾಯಿ ಹಂಚಿ ಹೋದದ್ದು ವಿಶೇಷ. ಮನೆಯಲ್ಲಿನ ಎಲ್ಲರೂ ಪೌರ ಸಿಬ್ಬಂದಿಯನ್ನು ಸಂತೋಷದಿಂದ ಬರಮಾಡಿಕೊಂಡು ಸಿಹಿಯ ಪೊಟ್ಟಣವನ್ನು ಲಗುಬಗೆಯಿಂದ ತೆರೆದು ಪ್ರಸಾದದಂತೆ ತಿಂದರು!

ಐತಿಹಾಸಿಕ ಸ್ಮಾರಕಗಳು, ಉದ್ಯಾನಗಳು, ಪ್ರಾಣಿ ಸಂಗ್ರಹಾಲಯಗಳು ಮುಂತಾದೆಡೆಗಳಲ್ಲಿ ಹುಲ್ಲುಹಾಸಿನ ಮೇಲೆ ಕುಳಿತು ಊಟ ಮಾಡಲು ಯಾವ ನಿರ್ಬಂದನೆಯೂ ಇಲ್ಲ. ಸಾರ್ವಜನಿಕರು ತಮ್ಮ ಪ್ಲಾಸ್ಟಿಕ್ ಪೊಟ್ಟಣಗಳು ಮಿಕ್ಕ ಆಹಾರ ಇತ್ಯಾದಿ ತಾವೇ ತುಂಬಿಸಿಕೊಂಡು ಹೋಗುತ್ತಾರೆ. ರೈಲು-ಬಸ್ ನಿಲ್ದಾಣ, ಉದ್ಯಾನವನ, ಜನಪ್ರಿಯ ಪ್ರವಾಸಿ ತಾಣ ಮತ್ತಿತರೇ ಹೆಚ್ಚು ಜನಸಂದಣಿಯ ಜಾಗಗಳಲ್ಲಿ ಕೂಡ ಶೌಚಾಲಯಗಳು ಅಸ್ಥವ್ಯಸ್ಥವಾಗಿಲ್ಲ.

ಹೆದ್ದಾರಿಯುದ್ದಕ್ಕೂ ಅನೇಕ ಕಡೆಗಳಲ್ಲಿ ಸಾರ್ವಜನಿಕ ಶೌಚಾಲಯಗಳು ಮತ್ತು ಊಟ ಮಾಡಲು ಕಲ್ಲಿನ ಮೇಜು-ಬೆಂಚುಗಳನ್ನೂ ನಿರ್ಮಿಸಿದ್ದಾರೆ. Australia-3ಯಾವ ನರಪಿಳ್ಳೆಯೂ ಸುಳಿಯದ ಅಂಥಹ ನಿರ್ಜನ ಪ್ರದೇಶಗಳಲ್ಲಿ ಕೂಡ ಸ್ವಚ್ಚತೆ ರಾರಾಜಿಸುತ್ತದೆ. ಇನ್ನೊಂದು ವಿಶೇಷವೆಂದರೆ ನೆಲಕ್ಕೇ ಜೋಡಿಸಿದ ಅನಿಲಚಾಲಿತ ಒಲೆಗಳನ್ನೂ ನಿರ್ಮಿಸಿ ಇಟ್ಟಿದ್ದಾರೆ. ಒಂದೆರಡು ಡಾಲರ್ ನಾಣ್ಯ ಹಾಕಿದರೆ ಉರಿಯುವ ಈ ಒಲೆ ಚಳಿಗಾಲದಲ್ಲಿ ಆಹಾರ ಬಿಸಿ ಮಾಡಿಕೊಳ್ಳಲು, ಎಣ್ಣೆ ಇಲ್ಲದೆ ಹುರಿಯಲು ಕೂಡ ತುಂಬಾ ಸಹಾಯಕಾರಿ. ಸಾವಿರಾರು ಮೈಲಿ ಸತತವಾಗಿ ಸಾಗುವ ವಾಹನ ಚಾಲಕರಿಗೆ ನಿದ್ದೆಯ ಜೋಂಪು ಬಂದಾಗ ವಿಶ್ರಮಿಸಲೆಂದೇ ವಿಶ್ರಾಂತಿ ಸ್ಥಳಗಳನ್ನು ನಿರ್ಮಿಸಿದ್ದಾರೆ. ತೀರ ನಿರ್ಜನವಾದ ಹೆದ್ದಾರಿಗಳ ಬದಿಯಲ್ಲಿ ಕೂಡ ರಸ್ತೆ ಬದಿಯಲ್ಲಿ ಮಲ ಮೂತ್ರ ಮಾಡಿದ್ದನ್ನು ನಾವು ನೋಡಲಿಲ್ಲ.

ಸಿಂಗಾಪುರ್ ನಂತೆ, ಗಲೀಜು ಮಾಡುವುದನ್ನು ಇಲ್ಲಿ ಅಪರಾಧೀಕರಣಗೊಳಿಸಿದಂತಿಲ್ಲ. ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಬೆದರಿಸುವ ಇಲ್ಲವೇ ಭಾರೀ ದಂಡ ವಿಧಿಸುವ ಫಲಕಗಳೂ ಇಲ್ಲಿಲ್ಲ. ಆಸ್ಟ್ರೇಲಿಯಾನಲ್ಲಿ ಸಾರ್ವಜನಿಕ ಸ್ವಚ್ಚತೆ ಎಂಬುದು ತಮ್ಮ ತಮ್ಮ ಮನೆಗಳಲ್ಲಿ ತಾವಾಗಿಯೇ ವಹಿಸಿಕೊಂಡು ಸಂತೋಷದಿಂದ ಮಾಡುವ ರೀತಿಯದ್ದು; ಯಾವ ಒತ್ತಾಯ, ಬೆದರಿಕೆ, ಪ್ರಚಾರ ಅಥವಾ ಧಾರ್ಮಿಕ ಕಟ್ಟಳೆಗಳ ಸಲುವಾಗಿ ಹೇರಿಕೊಂಡ ಭಾರವಲ್ಲ.

ಪ್ರತಿ ವರ್ಷ ಸೆಪ್ಟೆಂಬರ್ 7 ರಂದು “ಆಸ್ಟ್ರೇಲಿಯಾ ಸ್ವಚ್ಚತಾ ದಿವಸ” ಆಚರಿಸಲಾಗುತ್ತದೆ. “ಕ್ಲೀನ್ ಅಪ್ ಆಸ್ಟ್ರೇಲಿಯಾ” ಎಂಬ ಜನಪ್ರಿಯ ಆಂದೋಲನ ದೇಶದಾದ್ಯಂತ ವ್ಯಾಪಿಸಿದೆ. ಆಸ್ಟ್ರೇಲಿಯಾದ ಪರಿಸರ ಇಲಾಖೆ “ನೈರ್ಮಲ್ಯ ನೀತಿ” ಯೊಂದನ್ನು ನಿರೂಪಿಸಿ, ತನ್ನ ಕಸವನ್ನು ರಸವಾಗಿಸುವ ತಂತ್ರ ನಿರೂಪಿಸಿದೆ. ಆದರೆ ನೈರ್ಮಲ್ಯ ಸರಕಾರೀ ಹೇರಿಕೆಯಿಂದ ಪ್ರೇರೇಪಿತವಲ್ಲ.

ಆಸ್ಟ್ರೇಲಿಯಾ ನಿರ್ಜನ ಪ್ರದೇಶವಾದ್ದರಿಂದ ಅಲ್ಲಿ ನೈರ್ಮಲ್ಯ ಉಳಿದಿದೆ ಎಂಬ ಭಾವನೆಯಿದೆ. ಇದು ಅರ್ಧ ಸತ್ಯ. ಇಂದು ಮೆಲ್ಬರ್ನ್‌ನ ಜನಸಂಖ್ಯೆ ನಲವತ್ತು ಲಕ್ಷ ದಾಟಿದೆ; ಸಿಡ್ನಿ ನಗರ ಅರ್ಧ ಕೋಟಿ ಅಂಚಿನಲ್ಲಿದೆ. ವಿಕ್ಟೋರಿಯಾ ರಾಜ್ಯ ಒಂದರಲ್ಲೇ ಸುಮಾರು ನಲವತ್ತು ದೇಶಗಳಿಂದ ವಲಸೆ ಬಂದ ಲಕ್ಷಾಂತರ ಜನರಿದ್ದಾರೆ. ಪ್ರತಿ ವರ್ಷ ಸುಮಾರು ಅರವತ್ತು ಲಕ್ಷದಷ್ಟು ಪ್ರವಾಸಿಗರು ಆಸ್ಟ್ರೇಲಿಯಾಗೆ ಬಂದಿಳಿಯುತ್ತಾರೆ.

ನಮ್ಮ ಕೆಲಸವೇನಿದ್ದರೂ ಕಸ ಹಾಕುವುದು, ಅದನ್ನು ಬಳಿಯುವುದು ಕೀಳು ಜಾತಿಯೊಂದರ ಮೀಸಲು ವೃತ್ತಿ ಎಂಬುದೇ ನಮ್ಮ ಅಚಲ ನಂಬಿಕೆ. ಹೇಗೆ “ಮೇಲು” ಜಾತಿಗಳನ್ನು ಯುದ್ಧ ಮಾಡುವುದರಿಂದ ದೂರ ಮಾಡಿದ್ದರಿಂದ ನಮ್ಮ ದೇಶ ಗುಲಾಮಗಿರಿಯ ಸಂಕೋಲೆಗೆ ಸುತ್ತಿಕೊಂಡಿತೋ ಹಾಗೇ ನೈರ್ಮಲ್ಯವನ್ನು ಕಾಪಾಡುವ ಕರ್ತವ್ಯವನ್ನು “ಕೀಳು” ಜಾತಿಯ ಕೊರಳಿಗೆ ಕಟ್ಟಿ ಅದನ್ನು ಹೇಸಿಗೆಯ ದೃಷ್ಟಿಯಿಂದ ನೋಡಿದ್ದರಿಂದ ನಮ್ಮ ದೇಶ ದೊಡ್ಡದೊಂದು ತಿಪ್ಪೆ ಗುಂಡಿಯಾಗಿದೆ. ನಮ್ಮ ನದಿಗಳು ಹೆಣಗಳು ಮತ್ತು ರಾಸಾಯನಿಕಗಳನ್ನು ಮೆತ್ತಿದ ವಿಗ್ರಹಗಳನ್ನು ನುಂಗುವ ನುಂಗಬೇಕಾದ ಅನಿವಾರ್ಯತೆ ಇರುವ ವಿಷದ ಗುಂಡಿಗಳು.

ಅಲ್ಲಿನ ಜನ ಜೀವನ, ಆಹಾರ ಪದ್ಧತಿ ಮತ್ತು ಔದ್ಯೋಗಿಕ ಪ್ರಗತಿ ನೋಡಿದರೆ ಭಾರತದ ನೂರರಷ್ಟು ಪರಿಸರ ಹಾನಿಯಾಗಬೇಕಿತ್ತು. ಆದರೆ ಮೆಲ್ಬರ್ನ್ ನಗರ 2011 ರಿಂದಲೂ ಸತತವಾಗಿ ವಿಶ್ವದ ‘ಜೀವಿಸಲು ಅತ್ಯಂತ ಯೋಗ್ಯ’ ನಗರವೆಂದು ಘೋಷಿತವಾಗಿದ್ದರೆ, ಅಡಿಲೇಡ್ ವಿಶ್ವದ ಎರಡನೇ ಸ್ವಚ್ಛ ನಗರ ಎನಿಸಿದೆ.

ಆಸ್ಟ್ರೇಲಿಯಾನಲ್ಲಿ ಕ್ರಿಸ್ಮಸ್ ಸಂದರ್ಭದಲ್ಲೂ ಒಂದೇ ಒಂದು ಸಾರ್ವಜನಿಕ ಸ್ಥಳವನ್ನು ಒಂದಿನಿತೂ ಗಲೀಜು ಮಾಡಿದ್ದು ನಮ್ಮ ಕಣ್ಣಿಗೆ ಬೀಳಲಿಲ್ಲ. ಕ್ರಿಸ್ಮಸ್ ಆಚರಣೆ ಧಾರ್ಮಿಕ ಆಚರಣೆ ಎನಿಸುವಂತೆ ಇಲ್ಲವೇ ಇಲ್ಲ. ಹೆಚ್ಚೆಂದರೆ ಅದೊಂದು ದೊಡ್ಡ ಸಾಮಾಜಿಕ ಉತ್ಸವ. ಜನರೆಲ್ಲರೂ ಒಟ್ಟು ಸೇರಿ ನಮ್ಮ ತರಹದ ಜಾತ್ರೆ ಆಯೋಜಿಸುತ್ತಾರೆ. ಸುತ್ತಲಿನ ಮನೆಗಳ ಜನರು ಹತ್ತಿರದ ಮೈದಾನದಲ್ಲಿ ಎಲ್ಲರೂ ಸೇರಿ ಪಟಾಕಿ, ಬಾಣ-ಬಿರುಸು ಸಿಡಿಸಿ ಸಂಭ್ರಮಿಸುತ್ತಾರೆ. ಜನರ ಬದುಕಿನಲ್ಲಿ ಧರ್ಮದ ಪಾತ್ರ ನಗಣ್ಯ. ಹಾಗೆಂದೇ, ಧಾರ್ಮಿಕ ಕಾರಣಗಳಿಂದ ಸೇರಿಕೊಂಡು ಯಾವ ಕಾರಣಕ್ಕೂ ಯಾವುದೇ ಪರಿಸರ ಹಾನಿಯೂ ಕಾಣಸಿಗದು.

ಜಾತಿ-ಧರ್ಮದ ಸೊಂಕಿಲ್ಲದ ಸಮಾಜ ಮಾತ್ರ ನೈಜ ನೈರ್ಮಲ್ಯವನ್ನು ಸಾಧಿಸಬಲ್ಲದು ಎಂಬುದಕ್ಕೆ ಆಸ್ಟ್ರೇಲಿಯಾ ಜೀವಂತ ನಿದರ್ಶನ.

53 thoughts on “ಶುಭ್ರತೆಯನ್ನು ಹಣತೆ ಮಾಡಿ ತೇಲಿ ಬಿಟ್ಟಂತೆ : ಆಸ್ಟ್ರೇಲಿಯಾ… ಆಸ್ಟ್ರೇಲಿಯಾ! (ಭಾಗ-1)

  1. Ananda Prasad

    ಸಮಾಜದಲ್ಲಿ ಮೇಲು ಕೀಳು ಎಂಬ ಭೇದಭಾವವನ್ನು ಅಳಿಸುವಲ್ಲಿ ಪಾಶ್ಚಾತ್ಯ ದೇಶಗಳು ಸಾಧಿಸಿದ ಪ್ರಗತಿ ಶ್ಲಾಘನೀಯ. ಇದು ಅವರು ನಾಗರಿಕತೆಯ ವಿಕಾಸದಲ್ಲಿ ನಮಗಿಂಥ ಬಹಳ ಮುಂದೆ ಇದ್ದಾರೆ ಎಂಬುದನ್ನು ತೊರಿಸುತ್ತದೆ. ನಮ್ಮ ದೇಶವು ಈ ರೀತಿಯ ನಾಗರಿಕತೆಯ ವಿಕಾಸವನ್ನು ಸಾಧಿಸುವುದು ಯಾವಾಗ? ದೈಹಿಕ ಶ್ರಮದ ಕೆಲಸ ಹಾಗೂ ಮಾನಸಿಕ ಶ್ರಮದ ಕೆಲಸಗಳ ನಡುವೆ ನಮ್ಮ ದೇಶದಲ್ಲಿ ಬಹಳ ಭೇದಭಾವ ಇದೆ. ದೈಹಿಕ ಶ್ರಮದ ಕೆಲಸ ಮಾಡುವವರು ಕೀಳು ಹಾಗೂ ಮಾನಸಿಕ ಶ್ರಮದ ಕೆಲಸ ಮಾಡುವವರು ಶ್ರೇಷ್ಠ ಎಂಬ ಭಾವನೆ ನಮ್ಮ ದೇಶದಲ್ಲಿ ಸಮಾಜದಲ್ಲಿ ಹಾಸುಹೊಕ್ಕಾಗಿದೆ ಹಾಗೂ ಮತ್ತು ಈ ಕೆಲಸ ಮಾಡುವ ಜನರಿಗೆ ದೊರಕುವ ಸಂಬಳದ ನಡುವೆಯೂ ಅಗಾಧ ಅಂತರ ಇದೆ. ಇಂಥ ಸ್ಥಿತಿ ಇರುವ ಸಮಾಜ ನಿಜವಾಗಿ ಅನಾಗರಿಕ ಸಮಾಜವೇ ಸರಿ.

    ತಂದೆ ತಾಯಿ ತಮ್ಮ ಮಕ್ಕಳಲ್ಲಿ ಮೇಲುಕೀಳು ಎಂಬ ಭೇದಭಾವ ಮಾಡಿದರೆ ಅಂಥ ಕುಟುಂಬದಲ್ಲಿ ನೆಮ್ಮದಿ ಹಾಗೂ ಸಂತೋಷ ಇರಲು ಸಾಧ್ಯವಿಲ್ಲ. ಅದೇ ರೀತಿ ಒಂದು ದೇಶದಲ್ಲಿ ಅವರು ಮಾಡುವ ಕೆಲಸದ ಮೇಲೆ ಜನರನ್ನು ಮೇಲು ಕೀಳು ಎಂದು ವಿಭಜಿಸಿ ನೋಡುವುದು ಆರೋಗ್ಯಕರ ಹಾಗೂ ನಾಗರಿಕ ಸಮಾಜದ ಲಕ್ಷಣವೂ ಅಲ್ಲ ಹಾಗೂ ಅಂಥ ಸಮಾಜ ಆದರ್ಶ ಸಮಾಜ ಆಗಲು ಸಾಧ್ಯವೂ ಇಲ್ಲ. ಈ ನಿಟ್ಟಿನಲ್ಲಿ ಆಸ್ಟ್ರೇಲಿಯಾ ದೇಶವನ್ನು ವಿಭಿನ್ನ ದೃಷ್ಟಿಕೋನದಿಂದ ಪರಿಚಯಿಸುವ ಲೇಖಕರ ಪ್ರಥಮ ಕಂತಿನ ಪ್ರವಾಸಕಥನ ವಿಶಿಷ್ಟವಾಗಿದೆ. ಪಾಶ್ಚಾತ್ಯ ರಾಷ್ಟ್ರಗಳ ಸಮಾಜದಲ್ಲಿ ಸಮಾನತೆಯನ್ನು ಸಾಧಿಸುವ ಆರೋಗ್ಯಕರ ನಿಲುವುಗಳು ನಮ್ಮ ದೇಶಕ್ಕೆ ಅಗತ್ಯವಾಗಿವೆ.

    Reply
    1. ಅಭಿನವ ಚನ್ನಬಸವಣ್ಣ

      ನಮ್ಮ ಸಮಾಜವನ್ನು ಮನುಸ್ಮ್ರುತಿಯು ಸಾಮಾಜಿಕ ಸಂವಿಧಾನವಾಗಿ ನಿಯಂತ್ರಿಸುತ್ತಿದೆ. ಆದುದರಿಂದಲೇ ಮೇಲು ಕೀಳು ಭಾವನೆ ಜಾತಿಯ ವಿಷಯದಲ್ಲಿ ಅಷ್ಟೇ ಅಲ್ಲ ವೃತ್ತಿಯ ವಿಷಯದಲ್ಲೂ ಆಳವಾಗಿ ಬೇರು ಬಿಟ್ಟಿದೆ. ಬ್ರಾಹ್ಮಣ್ಯವು ಶ್ರೇಣೀಕರಣವನ್ನೇ ಎಲ್ಲಾ ಸ್ಥರದಲ್ಲೂ ಎಲ್ಲ ರಂಗಗಳಲ್ಲೂ ಅಪೇಕ್ಷಿಸುತ್ತದೆ. ಆದದುರಿಂದಲೇ ರೇಪ್ ಮಾಡುವ ಸ್ವಾಮೀಜಿಗಳು ನಮ್ಮ ಸಮಾಜದಲ್ಲಿ ಗಣ್ಯರಾಗಿ ಮೆರೆಯುತ್ತಿದ್ದಾರೆ, ಜೈಲುಗಳಲ್ಲಿ ಅಮಾಯಕ ದಲಿತರು ಶಿಕ್ಷೆ ಅನುಭವಿಸುತ್ತಿದ್ದಾರೆ. ಮನುಸ್ಮೃತಿಮುಕ್ತ ಭಾರತ ನಿರ್ಮಾಣವಾಗದ ಹೊರತು ನಮ್ಮ ನಾಡಿನ ಶೋಷಿತರಿಗೆ, ದಲಿತರಿಗೆ, ಮಹಿಳೆಯರಿಗೆ, ಅಲ್ಪಸಂಖ್ಯಾತರಿಗೆ ಉಳಿಗಾಲವಿಲ್ಲ.

      Reply
      1. ಹೆಸರಲ್ಲೇನಿದೆ?

        ಅಭಿನವ ಚನ್ನಬಸವಣ್ಣ ಎನ್ನುವ ಛದ್ಮನಾಮದಲ್ಲಿ ಬರೆಯಲು ಪ್ರಾರಂಭಿಸಿರುವ ನಾಗಶೆಟ್ಟಿ ಶೇತ್ಕರ್ ರವರೆ, ನಿಮ್ಮ disguise ಯಾರಿಗೂ ತಿಳಿದುಹೋಗುತ್ತದೆ. ಮನು ‘ಸ್ಮ್ರುತಿ’ಯ ಬಗ್ಗೆ (ಮನುಸ್ಮೃತಿ ಅಂತ ಒಂದಿದೆ ಎನ್ನುವ ವಿಷಯ ತಿಳಿದಿತ್ತು, ಈ ‘ಸ್ಮ್ರುತಿ’ ಯಾವುದು ಎಂದು ತಿಳಿಯಲಿಲ್ಲ), ಸಮಾಜದ ಶ್ರೇಣೀಕರಣದ ಬಗ್ಗೆ, ಮತ್ತು ಅದ್ಯಾರೋ ‘ದರ್ಗಾ’ ಸರ್ ಬಗ್ಗೆ ನೀವು ಬರೆಯತೊಡಗಿದರೆ ನಮಗೆ ತಿಳಿಯುತ್ತದೆ. ಇರಲಿ, ಮುಂದುವರಿಸಿ ನಿಮ್ಮ ಮನರಂಜನೆಯನ್ನು..

        Reply
        1. ಅಭಿನವ ಚನ್ನಬಸವಣ್ಣ

          ಮಾನ್ಯರೇ, ಗೌರವಾನ್ವಿತ ವಚನ ವಿದ್ವಾಂಸ ದರ್ಗಾ ಸರ್ ಅವರ ಬಗ್ಗೆ ನಿಮಗೆ ಯಾವುದೋ ಕಾರಣಕ್ಕೆ ಅಸಮಾಧಾನವಿದೆ ಎಂದು ಕಾಣುತ್ತದೆ. ಆದರೆ ನನ್ನ ಹೆಗಲ ಮೇಲಿನ ಬಂದೂಕಿರಿಸಿ ಅವರ ಮೇಲೆ ಗುಂಡು ಚಲಾಯಿಸುವ ಯತ್ನ ಮಾಡಬೇಡಿ. ಇನ್ನು ಮನುಸ್ಮೃತಿಯ ಬಗ್ಗೆ ಅಜ್ಞಾನ ಪ್ರದರ್ಶಿಸಿ ನಾಟಕ ಮಾಡಿದರೇನು ಫಲ? ಮನುಸ್ಮೃತಿಯ ವಿಚಾರದಲ್ಲಿ ನಾಡಿನ ತಳವರ್ಗದ ಜನ ಎಚ್ಚೆತ್ತುಕೊಂಡಿದ್ದಾರೆ. ಶ್ರೇಣೀಕೃತ ಸಮಾಜದ ವಿರುದ್ಧ ರಣ ಕಹಳೆ ಊದಿದ್ದಾರೆ. ಮನುಸ್ಮೃತಿಮುಕ್ತ ಭಾರತ ನಿರ್ಮಾಣಕ್ಕೆ ಶರಣರು ಕಂಕಣಬದ್ಧರಾಗಿದ್ದಾರೆ.

          Reply
  2. ರಾಧಾ ಮೋಹನ

    ವರ್ಣಭೇದ, ಜನಾಂಗೀಯ ತಾರತಮ್ಯ, ಕಪ್ಪು ವರ್ಣೀಯರನ್ನು ಪಶುಗಳಂತೆ ನಡೆಸಿಕೊಂಡ ಗುಲಾಮಿ ಪದ್ಧತಿ (ಈ ಗುಲಾಮರನ್ನು ಹರಾಜು ಕೂಗಿ ಮಾರಾಟಮಾಡಲಾಗುತ್ತಿತ್ತು. ಶಾರೀರಿಕವಾಗಿ ಲೈಂಗಿಕವಾಗಿ ಹಿಂಸಿಸಲಾಗುತ್ತಿತ್ತು. ಇದು ಜೀತಪದ್ಧತಿಗಿಂತಲೂ ಕಡೆಯಾಗಿತ್ತು. ಇಂತಹ ಪಾಶವೀಯ ಆಚರಣೆಗಳು ಅಮೆರಿಕಾ ದ.ಆಫ್ರಿಕಾ, ಆಸ್ಟ್ರೇಲಿಯಾದ ಬಿಳಿಯರಲ್ಲಲ್ಲದೆ ಈ ಬ್ಲಾಗಿನಲ್ಲಿ ಹೆಚ್ಚಿನವರಿಗೆ ಪೂಜನೀಯವಾದ ಇಸ್ಲಾಂ ಧರ್ಮದ ತವರೂರಾದ ಸೌದಿ ಅರೆಬಿಯಾ, ಪರ್ಶಿಯಾ, ಇರಾನ್, ಈಜಿಪ್ಟ್ ಮೊದಲಾದೆಡೆ ಕೂಡ ಇತ್ತು) ಆಚರಿಸುತ್ತಿದ್ದ ಪಾಶ್ಚಾತ್ಯರ ಚರಿತ್ರೆಯನ್ನು ಮರೆತು ಮೇಲಿನ ಲೇಖನದಲ್ಲಿರುವಂತೆ ಅವರನ್ನು (ಬಿಳಿಯರನ್ನು) ವೈಭವೀಕರಿಸುವುದು ಸುಲಭಸಾಧ್ಯವಾದರೆ ಮನುಸ್ಮೃತಿಯನ್ನು ಕೂಡ ಮರೆಯಲು ಸಾಧ್ಯವಿಲ್ಲವೆ? ಈಗ ಮನುಸ್ಮೃತಿಯ ಪ್ರಕಾರ ಯಾರೂ ಜಾತಿಪದ್ಧತಿ ಆಚರಿಸುತ್ತಿಲ್ಲ. ಈಗ ಶೂದ್ರರಲ್ಲೇ ಸಂಘಟಿತ ಬಲಿಷ್ಠ ಜಾತಿಗಳು ತಮ್ಮ ಲಾಭಕ್ಕಾಗಿ ತಮಗಿಂತ ಕೆಳಜಾತಿಯವರನ್ನು ಅಮಾನುಷವಾಗಿ ನಡೆಸಿಕೊಂಡರೆ (ಉದಾ: ದಲಿತರನ್ನು ದಮನಿಸಿದ ಲಿಂಗಾಯಿತ/ಒಕ್ಕಲಿಗರು) ಅದಕ್ಕೆ ಸಮಕಾಲೀನ ಜಗತ್ತಿನಲ್ಲೇ ಕಾರಣವನ್ನು ಹುಡುಕಿ ಪರಿಹರಿಸಬೇಕಾಗುತ್ತದೆ, ಹೊರತು ಈಗ ಯಾರೂ ಓದಿ ತಿಳಿಯದ, ಔಟ್ ಡೇಟೆಡ್ ಆದ ಮನುಸ್ಮೃತಿಯನ್ನೇ ಹೊಣೆಮಾಡಿ ಈ ಬಲಿಷ್ಠ ಶೂದ್ರಜಾತಿಗಳನ್ನು ಸಂರಕ್ಷಿಸುವುದಲ್ಲ. ಈ ಆಸ್ಟ್ರೇಲಿಯಾದಲ್ಲೇ ಮೂಲನಿವಾಸಿ ಕರಿಯರು ಯಾರಿದ್ದರು? ಅವರನ್ನು ಇಂಗ್ಲಂಡಿನಿಂದ ವಲಸೆಬಂದ ಬಿಳಿಯರು ಹೇಗೆ ಬೇಟೆಯಾಡಿದರು? ಅವರ ಮೂಳೆಗಳ ಮೇಲೆ ಕಟ್ಟಿದ ಸಾಮ್ರಾಜ್ಯವಲ್ಲವೆ ಇಂದಿನ ಆಸ್ಟ್ರೇಲಿಯಾ? ಭಾರತದ ದಾರಿದ್ರ್ಯವನ್ನು ಜಾತಿಪದ್ದತಿಯನ್ನು ವೈಭವೀಕರಿಸುವ ಉತ್ಸಾಹದಲ್ಲಿ ಈ ಬಿಳಿಯರ ಕರಾಳ ಇತಿಹಾಸವನ್ನು ಯಾಕೆ ಮುಚ್ಚಿಡುತ್ತೀರಿ? ಈ ಬಿಳಿಯರ ಈಗಿನ ವ್ಯಾಪಾರ ನೀತಿ, ಯುದ್ಧನೀತಿಗಳೂ ನವಸಾಮ್ರಾಜ್ಯಶಾಹಿ ಧೋರಣೆಗಳಲ್ಲವೆ? ಈ ಲೇಖನದ ಉದ್ದೇಶ ಒಂದೇ ಆಗಿರುವಂತಿದೆ. ಅದು ಮೋದಿಯವರ ಸ್ವಚ್ಛಭಾರತ ಅಭಿಯಾನವನ್ನು ಲೇವಡಿಮಾಡುವುದು. ಅದಕ್ಕಾಗಿ ಆಸ್ಟ್ರೇಲಿಯಾದ ಒಂದು ಉದಾಹರಣೆಯನ್ನು ಸಾಧನ ಮಾಡಿಕೊಂಡಿದ್ದಾರಷ್ಟೆ. ಇದೇ ಸೂತ್ರದಲ್ಲಿ ಹಿಂದೆ ಯು.ಪಿ.ಎ ಸರಕಾರದ ಹಲವು ಯೋಜನೆಗಳನ್ನೂ ಅಭಿಯಾನಗಳನ್ನೂ (ಉದಾ: ಉದ್ಯೋಗ ಖಾತರಿ ಮೊದಲಾದ) ಅಭಿವೃದ್ಧ ದೇಶಗಳ ಪರಿಸ್ಥಿತಿಗೆ ಹೋಲಿಸಿ ಲೇವಡಿ ಮಾಡಬಹುದು. ಸ್ವಚ್ಛಭಾರತ ಅಭಿಯಾನವನ್ನು ಪ್ರಚಾರಕ್ಕಾಗಿ ಮಾಡುವುದು ಎಂದಾದರೆ ವನಮಹೋತ್ಸವದಂದು ಸಸಿ ನೆಡುವುದೂ ಹಾಗೆಯೇ ಅಲ್ಲವೆ? ವನಮಹೋತ್ಸವದಂದು ಗಿಡ ನೆಟ್ಟ ಮಾತ್ರಕ್ಕೆ ದೇಶವೇ ಒಮ್ಮಿಂದೊಮ್ಮೆಲೇ ಸಸ್ಯಶ್ಯಾಮಲೆಯಾಗುವುದಿಲ್ಲ. ಆದರೆ ಇಂತಹ ಆಚರಣೆಗಳು ಮರಗಿಡ, ಪರಿಸರದ ಪ್ರಾಧಾನ್ಯತೆಯನ್ನು ನೆನಪುಮಾಡಿ ಸಾಮಾಜಿಕ ಪರಿವರ್ತನೆಯ ಉದ್ದೇಶವುಳ್ಳವು. ಇವುಗಳ ಪರಿಣಾಮ ನಿಧಾನವಾಗಿ ಕಾಣಿಸಬಹುದು. ಸ್ವಚ್ಛಭಾರತ ಕೂಡ ಹಾಗೆಯೇ. ಈವತ್ತು ಬಿ.ಜೆ.ಪಿ ಯೇತರ ಮಂದಿಗಳಲ್ಲಿ ಕೂಡ ಪರಿಸರ ಸ್ವಚ್ಛತೆ ಬಗ್ಗೆ ಒಂದು ಜಾಗೃತಿಯನ್ನು ಪ್ರಧಾನಿಯವರು ಹುಟ್ಟುಹಾಕಿದ್ದಾರೆ. ಇಂತಹ ಸದುದ್ದೇಶದ ಪ್ರಯತ್ನಗಳನ್ನು ಕಾಂಗ್ರೆಸಿನ ಶಶಿತರೂರರಂತೆ ರಾಷ್ಟ್ರಹಿತದೃಷ್ಟಿಯಿಂದ ಪಕ್ಷಬೇಧ ಮರೆತು ಬೆಂಬಲಿಸಬೇಕೆ ಹೊರತು ರಾಜಕೀಯ ಕಾರಣಗಳಿಗಾಗಿ ವಿರೋಧಿಸುವುದಲ್ಲ. ಮನಸ್ಸಿನ ಸ್ವಚ್ಛತೆ ಬೇಕು, ಜಾತಿ ಪದ್ಧತಿ ತೊಲಗಬೇಕು ಎಲ್ಲವೂ ಸರಿ. ಅವುಗಳೆಲ್ಲ ಪ್ರಮುಖವಾದವುಗಳೇ ಆದ ಅಗತ್ಯಗಳೆಂದು ಒಪ್ಪಿಕೊಳ್ಳೋಣ. ಆದರೆ ಪರಿಸರ ಶುಚೀಕರಣವನ್ನು ಇದಕ್ಕೆ ತಳಕುಹಾಕುವುದು ಯಾಕೆ? ಜಾತಿಪದ್ದತಿ ತೊಲಗುವ ತನಕ ಬೀದಿ ಗುಡಿಸಬಾರದು, ಸ್ನಾನಮಾಡಬಾರದು ಎಂದು ನಿಮ್ಮ ಅಭಿಪ್ರಾಯವೆ?

    Reply
    1. Salam Bava

      ಶುಭ್ರತೆಯನ್ನು ತೇಲಿ ಬಿಟ್ಟಂತೆ ಈ ಲೇಖನವನ್ನು ,ಯಾವೊಂದೂ ಕಮೆಂಟಿನ ಜಂಜಾಟವಿಲ್ಲದೆ ಆರಾಮಾವಾಗಿ ಆಸ್ಪಾದಿಸಬಹುದೆಂದು ನೆನೆಸಿದ್ದೆ . ಶ್ರೀಧರ್ ಪ್ರಭು ರವರು ತುಂಬಾ ಸುಂದರ ಪ್ರವಾಸ ಕಥನ ಬರೆದ್ದಿದ್ದಾರೆ . ನನಗೆ ಪ್ರವಾಸ ಕಥನ ತುಂಬಾ ಇಷ್ಟ ,ಟಿ.ಕೆ. ರಾಮರಾವ್ ತುಂಬಾ ಚಂದವಾಗಿ ಬರೆದ್ದಿದ್ದರು . ಆದರೆ ಎಲ್ಲದರಲ್ಲೂ ಹುಳುಕು ಹುಡುಕುವವರು ಬಿಡುತ್ತಿಲ್ಲ . ಮೊತ್ತ ಮೊದಲನೆಯದಾಗಿ ನಾವು ನಮ್ಮ ಪರಿಮಿತಿ, ನಮ್ಮಲ್ಲಿನ ಕೊರತೆಯನ್ನು ತೆರೆದ ಮನಸ್ಸಿನಿಂದ ಒಪ್ಪಬೇಕು .ಪಾಶ್ಯಾತ ಸಂಸ್ಕೃತಿಯ ಹೆಚ್ಚಿನದ್ದು ನಮಗೆ ಅನುಕರಣ ಯೋಗ್ಯವಲ್ಲ . ಆದ್ರೆ ಜಗತ್ತಿನಲ್ಲಿ ನಿಕ್ರಷ್ಟ ಸಿವಿಕ್ ಸೆನ್ಸ್ ಸಹಾ ಇಲ್ಲದ ಜನ ನಾವು . ನಮ್ಮ ಮನೆಯ ಕಸವನ್ನು ನೆರೆಮನೆಗೆ ಎಸೆಯುವ ,ಸಾರ್ವಜನಿಕ ಸ್ಥಳದಲ್ಲಿ ಮೂತ್ರಶಂಕೆ ತೀರಿಸುವ ,ವಾಹನ ಚಲಾವಣೆಯಲ್ಲಿ ರೋಡ್ ಸೆನ್ಸ್ ಎಂಬುದನ್ನೇ ಅರಿಯದ ಜನ ನಾವು .ಇನ್ನು ಪಾಶ್ಚಾತ್ಯ ರಲ್ಲಿರುವ ಡಿಗ್ನಿಟಿ ಆಫ್ ಲೇಬರ್ ,ಯಾರನ್ನೂ ಕೀಳಾಗಿ ಕಾಣದ ದೊಡ್ಡಸ್ತಿಕೆ ,ಬಡವನ ,ದುಡಿಯುವವನ ಹಕ್ಕನ್ನು ಪ್ಯೆ ,ಪೈ ಸಂದಾಯ ಮಾಡುವ ಮಾನವ ಪ್ರೀತಿ , ಸಿಗ್ನಲನಲ್ಲಿ ದೂರ ,ದೂರದ ತನಕ ವಾಹನ ಇಲ್ಲದ್ದಿದ್ದರೂ ರೆಡ್ ಲೈಟ್ ನ್ನು ಮೀರಿ ರಸ್ತೆ ಕ್ರಾಸ್ ಮಾಡದ ಪಾದಾಚಾರಿಗಳು ,ಇದೆಲ್ಲಾ ಅನುಕರಣ ಯೋಗ್ಯ್ವಲ್ಲವೇ? ಇದನ್ನು ವ್ಯೆಭವಿಕರಣ ಎಂದರೆ! ಉಧಾಹರಣೆಗೆ ಪಾಶ್ಯಾತರಲ್ಲೂ ,ಅರಬರಲ್ಲೂ ಕೌರಿಕ ವೃತ್ತಿಗೆ ಲಾಯರ್ ಯಾ ಅಧಿಕಾರಿಗೆ ಇರುವಸ್ಟೇ ಗೌರವ ಇದೆ ಇತ್ತೀಚಿನ ವರೆಗೂ ನನ್ನ ಸಮುದಾಯದಲ್ಲಿ ‘ವಸಂ ‘ ಎಂಬ ಒಂದು ಪ್ರತ್ಯೇಕ ಗುಂಪು ಮಾತ್ರಾ ಕೌರಿಕ ವ್ರತ್ತಿ ಮಾಡುತ್ತಿದ್ದರು !
      ನೀವು ನಿಮ್ಮ ಯಾವಗಿನ ಹಾಬಿಯಾದ ಇಸ್ಲಾಂ ಬ್ಯಿಟಿಂಗನ್ನು ಇಲ್ಲೂ ಬಿಟ್ಟಿಲ್ಲ !ಇಸ್ಲಾಂ ಅನುಸರಣೀಯ ಧರ್ಮ . ನೀವು ಬರೆದ ಹಾಗೆ ಪ್ರವಾದಿ ಮಹಮ್ಮದರು (ಸ . ಅ ) ಇಸ್ಲಾಮ ಧರ್ಮವನ್ನು ಪ್ರಚರಿಸುವ ಮೊದಲು ಅರಾಬಿಯದ ಸ್ಥಿತಿ ಅತೀ ಅನಾಗರಿಕವಾಗಿತ್ತು ,ಅಂಥಾ ಜನಾಂಗವನ್ನು ಒಂದು ಸುಸಂಸ್ಕ್ರತ ಜನಾಂಗವಾಗಿ ಮಾರ್ಪಡಿಸಿದ್ದು ಅವರ
      ಮಹತ್ಸಾದನೆ
      ಇನ್ನು ಪ್ರಾಚೀನ ಕಾಲದಲ್ಲಿ ಪ್ಲಾಸ್ಟಿಕ್ ಸರ್ಜರಿ ,ವಾಯುಯಾನ ಮತ್ತು ಎಲ್ಲ್ಲಾ ವಿಜ್ಞಾನ ನಮ್ಮದೇ ಎಂದು ನಾವು ಕೇವಲ ಬೊಗಳೆ ಬಿಡಬಹುದಸ್ಟೆ . ಜಯರಾಂ ರಮೇಶ್ ಹೇಳಿದಂತೆ -ನೋ ಆಚೀವೆಮಂಟ್ಸ್ ,ಓನ್ಲಿ ಮೆಸ್ಸಜೆಸ್ . ಅದು ಸ್ವಚ್ಛ ಭಾರತ ಅಭಿಯಾನಕೂ ಅನ್ವಯವಾಗುತ್ತೆ !
      ಇನ್ನುಳಿದ ಪ್ರಭು ರವರ ಲೇಖನದ ಕಂತನ್ನದರೂ ಆಸ್ವಾದಿಸಲು ರಾಧಾ ಮತ್ತು ಮೋಹನರು ಬಿಟ್ಟರೆ ಸಾಕು ಎಂದು ನನ್ನ ಸವಿನಯ ಅಭ್ಯರ್ಥನೆ .

      Reply
      1. ಕ್ರಾಂತಿಕೇಶ್ವರ

        “ಪ್ರವಾದಿ ಮಹಮ್ಮದರು (ಸ . ಅ ) ಇಸ್ಲಾಮ ಧರ್ಮವನ್ನು ಪ್ರಚರಿಸುವ ಮೊದಲು ಅರಾಬಿಯದ ಸ್ಥಿತಿ ಅತೀ ಅನಾಗರಿಕವಾಗಿತ್ತು”

        ಮಾನ್ಯ ಸಲಾಂ ಬಾವ ಅವರೇ, ತಮ್ಮ ಈ ಹೇಳಿಕೆ ಕುತೂಹಲಕಾರಿ ಆಗಿದೆ. ಈ ಹೇಳಿಕೆಗೆ ಪೂರಕವಾದ ವೈಜ್ಞಾನಿಕ ಆಧಾರಗಳು ಇವೆಯೇ?

        Reply
        1. Salam Bava

          ಕ್ರಾಂತಿಕೇಶ್ವರ ಅವರೇ ,ಇಲ್ಲಿ ಒಂದು ಬ್ಲಾಗ್ ಹೆಸರಿಸಿದ್ದೇನೆ ,ನಿಮಗೆ ಇನ್ನೂ ಸಾವಿರಾರು ಬ್ಲಾಗೆಗಳು ಸಿಗಬಹುದು . ಲಿಟರೇಚರ್ ಬೇಕಾದರೆ ನಿಮ್ಮ ಅಡ್ರೆಸ್ ಕೊಡಿ ,ಕಳುಹಿಸುವೆ http://www.huffingtonpost.com/…/prophet-muhammad-the-social-reformer_b...

          Reply
          1. ಕ್ರಾಂತಿಕೇಶ್ವರ

            ಪ್ರಿಯ ಸಲಾಂ ಬಾವ ಅವರೇ, ಪ್ರವಾದಿಗಳು ಅರೇಬಿಯಾದ ಸಮಾಜದಲ್ಲಿ ಪುರೋಗಾಮಿ ಬದಲಾವಣೆಗಳಿಗೆ ಶ್ರಮಿಸಿದ್ದಾರೆಂಬುದು ನಿಜಕ್ಕೂ ಶ್ಲಾಘನೀಯ. ಆದರೆ ಅವರು ಬಹುಪತ್ನಿತ್ವ, ಬಾಲವಿವಾಹ, ಗುಲಾಮ/ಜೀತ ಪದ್ಧತಿ ಇವೇ ಮೊದಲಾದ ಸಾಮಾಜಿಕ ಅನಿಷ್ಟಗಳ ನಿವಾರಣೆಗೆ ಪ್ರಯತ್ನ ಮಾಡಲಿಲ್ಲ ಅಂತ ಅನಿಸುತ್ತದೆ. ಈ ಬಗ್ಗೆ ತಾವು ಏನಂತೀರಿ?

        2. ಕ್ರಾಂತಿಕೇಶ್ವರ

          ಪ್ರಿಯ ಸಲಾಂ ಬಾವ ಅವರೇ, ನನ್ನ ಪ್ರಶ್ನೆ ನಿಮ್ಮ ಕಣ್ಣಿಗೆ ಬೀಳಲಿಲ್ಲವೋ ಏನೋ! ಆದುದರಿಂದ ಮತ್ತೊಮ್ಮೆ ಕೇಳುತ್ತೇನೆ. ತಾವು “ಪ್ರವಾದಿ ಮಹಮ್ಮದರು (ಸ . ಅ ) ಇಸ್ಲಾಮ ಧರ್ಮವನ್ನು ಪ್ರಚರಿಸುವ ಮೊದಲು ಅರಾಬಿಯದ ಸ್ಥಿತಿ ಅತೀ ಅನಾಗರಿಕವಾಗಿತ್ತು” ಅಂತ ಹೇಳಿದಿರಿ. ನಿಮ್ಮ ಈ ಹೇಳಿಕೆಗೆ ಪೂರಕವಾದ ವೈಜ್ಞಾನಿಕ ಆಧಾರಗಳಿವೆಯೇ? ಇಸ್ಲಾಂ-ಪೂರ್ವದ ಅರೇಬಿಯಾದಲ್ಲಿ ಅನಾಗರಿಕವಾದದ್ದು ಏನಿತ್ತು ಮತ್ತು ಅದನ್ನು ಇಸ್ಲಾಂ ಹೇಗೆ ಬದಲಾಯಿಸಿತು? ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲುವಿರಾ?

          Reply
      2. ರಾಧಾ ಮೋಹನ

        ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕಿದೆ. ಪ್ರಭುಗಳಿಗೆ ಲೇಖನ ಬರೆಯುವ ಹಕ್ಕಿದೆ. ಸಲಾಂ ಬಾವಾ ಅವರಿಗೆ ಅವರ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶ ಇರುವಂತೆ ನನಗೆ ನನ್ನ ಅನಿಸಿಕೆಗಳನ್ನು ವ್ಯಕ್ತಪಡಿಸುವ ಅವಕಾಶವಿದೆ. ನಾನು ನೀತಿ ನಿಯಮ ಮೀರಿ ಯಾರನ್ನೂ ನಿಂದಿಸಿಲ್ಲ. ಯಾಕೆ ನಿಮಗೆ ಇತರರ ಅಭಿಪ್ರಾಯಗಳ ಬಗ್ಗೆ ಅಸಹನೆ? ನಿಮಗೆ ಇಷ್ಟವಾಗದಿದ್ದರೆ ಓದದಿದ್ದರಾಯಿತು. ಸಮಾನತೆಯ ಬಗ್ಗೆ ಬಹಳಷ್ಟು ಮಾತನಾಡುವುದು ಕೂಡ ಈಗ ‘ನೋ ಆಚೀವೆಮಂಟ್ಸ್ ,ಓನ್ಲಿ ಮೆಸ್ಸಜೆಸ್ ‘ ಆಗಿದೆ. ಅದೇಕೆ ಕಾಣಿಸುವುದಿಲ್ಲ? ಮುಲಾಯಂ, ಲಾಲೂ ಪ್ರಸಾದ್, ಮಾಯಾವತಿ ಇವರೆಲ್ಲರ ಜೀವನ ಶೈಲಿಗೂ ತತ್ವ ಸಿದ್ದಾಂತಗಳಿಗೂ ತಾಳೆಯಾಗುತ್ತದೆಯೆ? ಹೋಗಲಿ. ಜಾತಿ ಪದ್ಧತಿ ಅಳಿಯಬೇಕು ಎನ್ನುವ ಶೂದ್ರ ಸಮುದಾಯದವರು ಬ್ರಾಹ್ಮಣ ಯುವತಿಯರನ್ನು ಮದುವೆಯಾಗುವುದನ್ನೇ ಕ್ರಾಂತಿ ಎನ್ನುತ್ತಾರೆಯೇ ಹೊರತು ದಲಿತ ಯುವತಿಯರನ್ನು ಮದುವೆಯಾಗುವವರು ಅಥವಾ ತಮ್ಮ ಮಕ್ಕಳಿಗೆ ಮದುವೆ ಮಾಡಿಸುವವರು ಎಷ್ಟು ಮಂದಿ? ಹಾಗಾಗಿದ್ದರೆ ಈಗಾಗಲೇ “ಅಚೀವ್ ಮೆಂಟ್ಸ್’ (ಸಾಮಾಜಿಕ ನ್ಯಾಯ) ಆಗಬಹುದಿತ್ತಲ್ಲವೆ? ಹಿಂದೂ ಯುವತಿಯರನ್ನು ಹೇಗೋ ಒಲಿಸಿ (ಒಳ್ಳೆಯ ಪದಗಳನ್ನೇ ಬಳಸುತ್ತಿದ್ದೇನೆ) ಮದುವೆಯಾಗುವ ಮುಸ್ಲಿಂ ಯುವಕರು (ಶಾರೂಖ‍್ ಖಾನ್ ನಂತಹ ಒಂದೆರಡು ಉದಾಹರಣೆ ಬಿಟ್ಟು) ಅವಳ ಧಾರ್ಮಿಕ ಸ್ವಾತಂತ್ರ್ಯವನ್ನು ಗೌರವಿಸಿ ಹಿಂದಿನ ಮಾತೃಧರ್ಮದಲ್ಲೇ ಮುಂದುವರಿಯಲು ಸಮ್ಮತಿಸುತ್ತಾರೆಯೆ? ಸಮಾನತೆಯ ಬಗ್ಗೆ ಉದ್ದುದ್ದ ಮಾತನಾಡುವವರು ಬೀದಿ ಸ್ವಚ್ಛ ಮಾಡುವ ವೃತ್ತಿಯವರ ಜತೆ ಊಟಮಾಡಲು, ವೈವಾಹಿಕ ಸಂಬಂಧ ಬೆಳೆಸಲು ಸಿದ್ಧರಿದ್ದಾರೆಯೆ? ಮನುಸ್ಮೃತಿಯ ಬಗ್ಗೆ ತೆಗಳಿ. ಒಪ್ಪುತ್ತೇನೆ. ಶರಿಯಾ ಕಾನೂನುಗಳು ಮಾನವೀಯವೆ? ಅವುಗಳನ್ನು ಜಾರಿಗೆ ತಂದು ಜಗತ್ತನ್ನೇ ಇಸ್ಲಾಂ ರಾಷ್ಟ್ರವನ್ನಾಗಿ ಮಾಡಬೇಕೆನ್ನುವವರ ಬಗ್ಗೆ ಯಾವ ಬುದ್ಧಿಜೀವಿಗಳ ವಿರೋಧವೂ ಇಲ್ಲ ಯಾಕೆ? (ಜಗತ್ತಿನಲ್ಲಿ ಹುಟ್ಟುವಾಗಲೇ ಎಲ್ಲರೂ ಮುಸ್ಲಿಂ ಆಗಿರುತ್ತಾರೆ ಎಂದೊಬ್ಬ ಮೂಲಭೂತವಾದಿ ಹೇಳಿದ್ದಾನೆ. ಇಂತಹವರನ್ನು ಯಾಕೆ ವಿರೋಧಿಸುವುದಿಲ್ಲ?) ಸ್ವಚ್ಛಭಾರತಕ್ಕೆ ಮಹತ್ವ ನೀಡಿದ ಮೋದಿಯನ್ನು ಭೂತಕಾಲದ ಕಾರಣಗಳಿಗಾಗಿ ಟೀಕಿಸಿ ಅದಕ್ಕಾಗಿ ರಾಜಕೀಯ ಕಾರಣಗಳಿಗಾಗಿ ಸ್ವಚ್ಚಭಾರತ ಅಭಿಯಾನವನ್ನು ಟೀಕಿಸಬಹುದಾದರೆ ನಿಮಗೆ ಈವತ್ತು ಸಭ್ಯರಾಗಿ ಸ್ವಚ್ಛರಾಗಿ ಕಾಣಿಸುವ ಪಾಶ‍್ಚಾತ್ಯರ ಭೂತಕಾಲದ ಪಾತಕಗಳು ಹಾಗೂ ಪಾಪಕೃತ್ಯಗಳು ಯಾಕೆ ಕಾಣಿಸುವುದಿಲ್ಲ? ಗುಲಾಮಿಯಂತಹ ಹೀನ ಪದ್ಧತಿಯನ್ನಾಚರಿಸುತ್ತದ್ದವರನ್ನು ಪೈಗಂಗರರು ಸಂಸ್ಕರಿಸಿದ್ದು ಒಳ್ಳೆಯ ಕೆಲಸ. ಅದೇ ರೀತಿ ಹಿಂದೂ ಧರ್ಮವೂ ಮನುಸ್ಮೃತಿ, ಸತಿ ಪದ್ಧತಿ ಇತ್ಯಾದಿಗಳನ್ನು ದಾಟಿ ಬೆಳೆದು ಬಂದಿದೆ ಎಂದು ಮರೆಯಬಾರದು. ಹಿಂದೂ ಧರ್ಮದಲ್ಲಿ ಈಗ ಮೂಲಭೂತವಾದಿಗಳು ಇಲ್ಲವೆ ಎಂದು ನೀವು ಕೇಳಬಹುದು. ಪೈಗಂಗರರು ಸಂಸ್ಕಾರ ನೀಡಿದ, ಕರುಣೆಯೇ ಬೆಳಕು ಎಂದ ಇಸ್ಲಾಂ ಧರ್ಮದ ಹೆಸರು ಹೇಳಿ ಭಯೋತ್ಪಾದನೆ ಮಾಡುವ ಮಂದಿ ಈಗಲೂ ಇಲ್ಲವೆ?

        Reply
  3. Sharada halli

    ರಾಧಾ ಅವರೆ ಒಟ್ಟಾರೆ ಲೇಖನದಲ್ಲಿನ ಒಂದಿಷ್ಟೇ ಅಂಶಗಳನ್ನು ತಗೊಂಡು ನೀವು ಕಮೆಂಟ ಬರೆದಿರುವಿರಿ. ಮೇಲಿನ ಕಮೆಂಟಿನಲ್ಲಿ ಮುಖ್ಯವಾಗಿ ಕೆಳಗಿನ ಕೆಲಸ ಮಾಡುವ ವ್ಯಕ್ತಿಗಳನ್ನು ಭಾರತದಲ್ಲಿ ಹೇಗೆ ನಡೆಸಿಕೊಳ್ಳಲಾಗುತ್ತಿದೆ. ಎಂದು ಲೇಖಕರು ಹೇಳುತ್ತಾರೆ. ಮತ್ತು ಅವರಿಗೆ ಕಡಿಮೆ ವೇತನ ಕೊಡಲಾಗುತ್ತದೆ ಎಂದು ಕೂಡ ಹೇಳಿದ್ದಾರೆ. ಇದು ಅಕ್ಷರಶಃ ಸತ್ಯ. ನಾನಿರುವ ಒಂದು ಶಾಲೆಯ ಪರಿಸರದಲ್ಲಿ ಓಲ್ಡ್ ಬಾಯ್ಸ್ ಅಸೋಸಿಯೇಷನ್ ದವರು ಒಂದು ಪಾರ್ಟಿ ಕೊಟ್ಟರು. ಇವರ ಪಾರ್ಟಿಗೆ ಹೆಲ್ಪ್ ಮಾಡಿದವರು ಡಿ ವರ್ಗದ ನೌಕರರು. ಅಂದರೆ ಲೈಟ್ ಮ್ಯಾನ್, ಅಡಿಗೆಯವರು, ನೀರು ಬಿಡುವಾತ, ಟೇಬಲ್ ಚೇರ್ ಅರೇಂಜ್ ಮಾಡಿ ಪೆಂಡಾಲ್ ಹಾಕಿದವರು ಇತ್ಯಾದಿ. ಆದರೆ ಇವರಾರನ್ನೂ ಪಾರ್ಟಿಗೆ ಅವರು ಕರೆಯಲಿಲ್ಲ. ಅತ್ಯಂತ ಅದ್ದೂರಿಯ ಪಾರ್ಟಿ ಅದು. ಸಿಕ್ಕಾಪಟ್ಟೆ ಮದ್ದು ಹಾರಿಸಲು ಖರ್ಚು ಮಾಡಿದರು. ಆದರೆ ಡಿ ಗ್ರುಪಿನ ಸುಮಾರು 15 ಜನ ವ್ಯಕ್ತಿಗಳನ್ನು ಕರೆದು ಊಟಕ್ಕೆ ಹಾಕಿದ್ದರೆ ಇವರ ಗಂಟೇನು ಹೋಗುತ್ತಿತ್ತೋ?? ಅಂದ ಹಾಗೆ ಈ ಶಾಲೆ ರೆಸಿಡೆನ್ಸಿ ಶಾಲೆ. ಈ ವ್ಯಕ್ತಿಗಳು ಮಕ್ಕಳಾಗಿದ್ದಾಗ ಇವರಿಗೆ ಅನ್ನ , ಆರೋಗ್ಯ ಸ್ವಚ್ಚ್ ಬಟ್ಟೆ ನೋಡಿಕೊಂಡಿದ್ದೇ ಅವರು. ಕೆಲವು ಹೆಚ್ಚು ಊಟ ಮಾಡುವ ಮಕ್ಕಳಿಗೆ ಪ್ರತ್ಯೇಕ ಆಹಾರ ನೀಡಿ, ಕೆಲವು ಮಕ್ಕಳು ಕೇವಲ ಚಪಾತಿ ಬಯಸುತ್ತಾರೆ ಅಂಥವರಿಗೆ ಕದ್ದೂ ಮುಚ್ಚಿ ಹೆಚ್ಚಿನ ಚಪಾತಿ ಕೊಟ್ಟು ತಾಯಿಯಂತೆ ನೋಡಿಕೊಳ್ಳುವವರೇ ಈ ಜನಗಳು. ಇವರು ಸರಿಯಾಗಿ ಆರೈಕೆ ಮಾಡದಿದ್ದರೆ ಈ ಜನಗಳು ಉನ್ನ ತೋನ್ನತರಾಗುತ್ತಿದ್ದರೆ?? ಪಗಾರಕ್ಕಾಗಿ ಕೆಲಸ ಮಾಡಿದ್ದಾರೆ ಅವರೇನು ಪುಕ್ಕಟ ನೋಡಿಕೊಂಡಿದ್ದಾರೆಯೇ ಅನ್ನಬಹುದು. ಶಿಕ್ಷಕರು ಪಗಾರಕ್ಕಾಗಿನೇ ಕಲಿಸಿರುತ್ತಾರಲ್ಲಾ?? ಅವರಿಗೇಕೆ ರಾಜ ಮರ್ಯಾದೆ? ಇನ್ನು ಲೇಖಕರು ವಿನಾಕಾರಣ ಜಾತಿ ಬ್ರಾಹ್ಮಣ್ಯ ಮನುಸ್ಮೃತಿ ಎಳೆದು ತಂದಿದ್ದಾರೆ. ಇಲ್ಲಿ ವರ್ಗ ಶೋಷಣೆ ಇದೆ. ಇದು ತೊಲಗಬೇಕು. ಕಸ ಹೊಡೆಯುವ ಜಾತಿಯ ವ್ಯಕ್ತಿಯೊಬ್ಬ ಆಪೀಸರ್ ಆದರೂ ತನ್ನೊಂದಿಗೆ ತನ್ನ ಮನೆಯ ಕಸ ಹೊಡೆಯುವ ವ್ಯಕ್ತಿಯನ್ನು ಸೇರಿಸಿಕೊಂಡು ಉಣ್ಣಲಾರ. ಇವತ್ತಿರುವದು ವರ್ಗ ಸಂಘರ್ಷವೇ ವಿನಃ ಜಾತಿ ಸಂಘರ್ಷವಲ್ಲ. ಇದನ್ನು ಅರ್ಥ ಮಾಡಿಕೊಳ್ಳದೇ ನಾವು ಹಳೆಯ ವಾದಗಳನ್ನೇ ಎಲ್ಲಾ ಕಡೆ ತರುತ್ತಿರುವದು ಯಾಕೆಂದೇ ತಿಳಿಯುತ್ತಿಲ್ಲ.!!!!

    Reply
  4. Sharada halli

    ‘ಅಭ್ಯರ್ಥನೆ ‘ ಹೀಗಂದರೇನು ಬಾವಾರವರೆ?? ಈ ಪದ ನಾನು ಕೇಳಿಲ್ಲ. ಇದರ ಅರ್ಥ ವಿಶ್ಲೇಷಣೆ ಮಾಡುವಿರೋ? ಅಥವಾ ಇದು ಆತುರದಲ್ಲಿ ಬರೆದ ತಪ್ಪು ಪದವೆ? ಪ್ರಾರ್ಥನೆ ಬರೆಯಲು ಹೋಗಿ ಹೀಗೆ ಆಗಿದೆಯಾ??.

    Reply
  5. Salam Bava

    ಅಭ್ಯರ್ಥನೆ = ಅಪೇಕ್ಷೆ , request. ನಿಮ್ಮ ಸೂಕ್ಮ ನಿರೀಕ್ಷಣೆ ಪ್ರಾಮಾಣಿಕವೋ ಅಥವಾ ಮುಗ್ದ ಮುಖವಾಡದ ಕುಟಿಲತೆಯೋ ಗೊತ್ತಿಲ್ಲ . ಆದರೂ ಉತ್ತರಿಸಿದ್ದೇನೆ ,ಇದರಲ್ಲಿ ಸ್ವಲ್ಪ ಮಲಯಾಳದ ಕಂಪು ಇದ್ದರೆ ನೀವು ಆಸ್ವಾದಿಸಿ . ಮೊಸರಲ್ಲಿ ಕಲ್ಲು ಹುಡುಕುವ ನಿಮ್ಮ ಟೆಂಡನ್ಸಿ ಕಮ್ಮಿಯಾಗಬಹುದು .

    “ಉದಾಹರಣೆಗೆ, ‘ಕನ್ನಡ’ ಎಂಬುದಾಗಿ ಟೈಪ್ ಮಾಡಬೇಕಿದ್ದರೆ kannaDa ಎಂದು ಟೈಪ್ ಮಾಡಬೇಕು. ಇಲ್ಲಿ D ಎಂಬುದು shift-d ಆಗಿರುತ್ತದೆ. ‘ಕರ್ನಾಟಕ’ ಎಂದು ಟೈಪಿಸಲು karnaaTaka ಅಂತಾನೇ ಬರೆಯಬೇಕು. karnataka ಅಂತ ಬರೆದ್ರೆ ಅದು ‘ಕರ್ನತಕ’ ಆಗಿಬಿಡುತ್ತದೆ.”

    Reply
  6. Sharada halli

    ನಿಮಗೇಕೆ ಹಾಗೆನಿಸಿತು? [[ಮೊಸರಲ್ಲಿ ಕಲ್ಲು ಹುಡುಕುವ ನಿಮ್ಮ ಟೆಂಡನ್ಸಿ ಕಮ್ಮಿಯಾಗಬಹುದು .]] [[ನಿಮ್ಮ ಸೂಕ್ಮ ನಿರೀಕ್ಷಣೆ ಪ್ರಾಮಾಣಿಕವೋ ಅಥವಾ ಮುಗ್ದ ಮುಖವಾಡದ ಕುಟಿಲತೆಯೋ ಗೊತ್ತಿಲ್ಲ .]] ನನಗೆ ಈ ಪದದ ಅರ್ಥ ಗೊತ್ತಿರಲಿಲ್ಲ. ನಾನು ಕೇಳಿರಲಿಲ್ಲ. ಹೀಗೂ ಒಂದು ಪದವಿದೆಯಾ? ಅಥವಾ ಬರವಣಿಗೆಯ ಮಿಸ್ಟೇಕ್ ಆಗಿದೆಯಾ? ತಿಳಿಯಬೇಕಿತ್ತು. ನಿಮ್ಮ ಮನಸ್ಸಿನಂತೇಯೇ ನಿಮ್ಮ ವಿಚಾರಗಳಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.

    Reply
    1. Salam Bava

      ಮೇಡಂ Sharada halli “ನಿಮ್ಮ ಮನಸ್ಸಿನಂತೇಯೇ ನಿಮ್ಮ ವಿಚಾರಗಳಿರುತ್ತವೆ ಎಂದು ತೋರಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು”-”
      ಸಿಕ್ಕಾಪಟ್ಟೆ ಮದ್ದು ಹಾರಿಸಲು ಖರ್ಚು ಮಾಡಿದರು”- ಇದು ನಿಮ್ಮ ಕಮೆಂಟನ ಒಂದು ವಾಕ್ಯ .ಇದನ್ನು ಮುಖ ಬೆಲೆಗೆ ತೆಗದರೆ ಏನು ಅರ್ಥ ?ಮದ್ದು ಎಲ್ಲಿಯಾದರೂ ಹಾರಾಡುತ್ತದಾ ?. ನಿಮ್ಮಅಂಥ ಸಂಕುಚಿತ ಮನಸ್ಸುಗಳೇ…. ನಿಮ್ಮ ಮನಸುಗಳು ಗಬ್ಬೆದ್ದು ನಾರುವ ಮುನ್ನ, ಭಾರತವನ್ನು, ಭಾರತದ ದ್ರಷ್ಟಿಯಲ್ಲಿ ನೋಡಲು ಕಲಿಯಿರಿ, ಇಲ್ಲಾಂದ್ರೆ ನಿಮಗಿ ನನಗೆ ಏನೂ ಸಮಸ್ಯೆ ಇಲ್ಲ. ಇಲ್ಲಿ ಕೆಲವು ಮನಸ್ಸುಗಳು ದ್ವೇಷಪೀಡಿತ ರೋಗಕ್ಕೆ ಬಲಿಯಾಗಿವೆ. ಅದರ ಚಿಕಿತ್ಸೆ ಆಗಬೇಕಷ್ಟೇ. . ಚಿಕಿತ್ಸೆ ಆಗಬೇಕಿರುವುದು ಇಂತಹ ರೋಗಿಷ್ಟ ಮನಸ್ಥಿತಿಗಳಿಗೆ.
      ನಾನು ಈ ಮೊದಲೇ ಹೇಳಿದ್ದು ಅದನ್ನೇ – “ಯಾವುದಾದರೂ ಒಂದು ಒಳ್ಳೆಯ ಲೇಖನವನ್ನು ಆಸ್ವಾದಿಸಲು ನಿಮ್ಮಂಥವರು ಬಿಡುತ್ತಿಲ್ಲ ”
      I don’t want to win the debate. There is no meaning of winning a debate. I want to conclude the debate . Conclusion comes after healthy debate. I will not run away or I will not announce myself as winner – ಇದು ಒಂದು ಹೆಲ್ದಿ ಡಿಬೇಟ ನ ಮೂಲ ಮಂತ್ರ ,ಆದ್ರೆ ನಿಮ್ಮಂಥವರು ಯಾವುದೇ ಡಿಬೇಟ ನ್ನು ರಸ್ತೆ ಬದಿ ಚರ್ಚೆಯಾಗಿ ಮಾರ್ಪಡಿಸುತ್ತೀರಿ .
      ಹೆಂಗಸಾದ ನಿಮ್ಮ ಹತ್ತಿರ ಸ್ವಲ್ಪ ಕಠಿಣ ಭಾಷೆ ಪ್ರಯೋಗಿಸಿದ್ದಕ್ಕೆ ,ನಿಮಗೆ ನೋವುಂಟಾಗುವುದಾದ್ರೆ

      Reply
      1. Sharada halli

        ನನಗೆ ತಿಳಿಯದ ಒಂದು ಪದದ ಅರ್ಥವನ್ನ ನಾನು ಕೇಳಿದ್ದರೆ ಅದಕ್ಕೆ ಮೊಸರಲ್ಲೂ ಕಲ್ಲು ಹುಡುಕುವದು . ಮುಗ್ಢ ಮುಖವಾಡದ ಕುಟಿಲತೆ ಇತ್ಯಾದಿ ಕಮೆಂಟುಗಳು ಬಂದಿದ್ದು ನನ್ನಿಂದಲೋ? ನಿಮ್ಮಿಂದಲೋ ? ನೀವೇ ಕನ್ನಡಿಯಲ್ಲಿ ನೋಡಿಕೊಳ್ಳಿ ಯಾರ ಮುಖ ಗಬ್ಬೆದ್ದು ಹೋಗಿದೆ ಅಂತ. ನಿಮ್ಮಂಥ ಸರ್ವಾಧಿಕಾರೀ ಧೋರಣೆಯವರಿಂದಲೇ ಒಂದು ಲೇಖನ ಹಳ್ಳ ಹಿಡಿಯುತ್ತೆ. ಅದನ್ನು ತಿಳಿದುಕೊಳ್ಲಿ. ನಾನು ವಾಸಿಸುವದು ಚೀನಾದಲ್ಲಿ ಅಲ್ಲ. ಭಾರತದಲ್ಲಿ ನಿಮ್ಮಂತೆ ಎಲ್ಲಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಅದನ್ನು ಈಗಾಗಲೆ ರಾಧಾ ಅವರು ಹೇಳಿದ್ದಾರೆ. ನಿಮಗೆ ಇಷ್ಟವಿಲ್ಲದಿದ್ದರೆ ಕಮೆಂಟು ಓದುವದನ್ನು ಪ್ರತಿಕ್ರಿಯಿಸುವದನ್ನು ಬಿಡಿ ಎಂದು ಕೂಡ ಹೇಳಿದ್ದಾರೆ. ಇನ್ನು ಮುಂದಾದರೂ ಸರ್ವಾಧಿಕಾರಿ ಧೋರಣೆ ಬಿಟ್ಟು ಎಲ್ಲರ ಅಭಿಪ್ರಾಯ ಆಲಿಸುವ ಕೆಲಸ ಮಾಡಿ.

        Reply
      2. Sharada halli

        ಮದ್ಧು ಹಾರಾಡುವದು ನೋಡಿದ್ದೀರಾ ಎಂದಿದ್ದೀರಿ. ಮದ್ದು ಹಾರಿಸುವದೆಂದರೆ ಪಟಾಕಿ ಹೊಡೆಯುವದು ಎಂದರ್ಥ. ಇದರಲ್ಲಿ ಯಾರ ದೂಷಣೆ ಇದೆ? ಲಕ್ಷಗಟ್ಟಲೆ ಹಣ ಖರ್ಚು ಮಾಡಿ ಪಟಾಕಿ ಹೊಡೆಯಲು ಇರುವ ಹಣ ಶ್ರಮ ಜೀವಿಯೊಬ್ಬನಿಗೆ ಹಾಕಲು ಇಲ್ಲವೆ? ಇದು ನಾನು ಕೇಳಿದ ಪ್ರಶ್ನೆ. ವಿಷಯ ಅರಿತುಕೊಳ್ಲದೇ ಆತುರಾತುರವಾಗಿ ಓದಿಕೊಂಡು ಮನಸ್ಸಿನ ಕಹಿ ಉಗುಳುವ ನೀವು ಬೇರೊಬ್ಬರಿಗೆ ಬುದ್ಧಿ ಹೇಳುವದು ನೋಡಿದ್ರೆ

        Reply
  7. ಸಮದ್ ಚೌದ್ರಿ

    ಕ್ರಾಂತಿಕೇಶ್ವರರೆ, ಇಸ್ಲಾಮೀಗೂ ಮೊದಲು ಅರೇಬಿಯಾದಲ್ಲಿ ಶರಾಬಿನ ಸೇವನೆ ಅವ್ಯಾಹತವಾಗಿತ್ತು, ಮದ್ಯ ನಿಷಿದ್ಧ ಎಂಬ ಆದೇಶ ಬಂದ ತಕ್ಷಣ ಅರೇಬಿಯಾದ ಬೀದಿಗಳಲ್ಲಿ ಚೆಲ್ಲಿದ ಮದ್ಯ ಕಾಲುವೆಯಂತೆ ಹರಿಯಿತು. ಇದು ಒಂದು ಉದಾಹರಣೆ ಮಾತ್ರ.

    Reply
    1. ಕ್ರಾಂತಿಕೇಶ್ವರ

      ಸಮದ್ ಅವರೇ, ಮದ್ಯಸೇವನೆಯ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸುವುದು ನಿಜಕ್ಕೂ ಉತ್ತಮ ಕೆಲಸ. ಆದರೆ ಮದ್ಯಸೇವನೆ ಅನಾಗರಿಕತೆಯೇ? ಇದೇ ರೀತಿ ವಾದ ಮಾಡುವುದಿದ್ದರೆ ಮಾಂಸ ತಿನ್ನುವುದೂ ಅನಾಗರಿಕ ವರ್ತನೆ ಅನ್ನಬಹುದು. ಅಲ್ಲವೇ?

      Reply
      1. Salam Bava

        ” ಸಲಾಂ ಬಾವ ಅವರೇ, ನನ್ನ ಪ್ರಶ್ನೆ ನಿಮ್ಮ ಕಣ್ಣಿಗೆ ಬೀಳಲಿಲ್ಲವೋ ಏನೋ”- ಕಣ್ಣು ಮತ್ತು ಬುದ್ದಿಗೆ ಇರಡಕ್ಕೂ ಬಿದ್ದಿದೆ .ನೀವು ಸಹಾ ಎರಡನ್ನೂ ಉಪಯೋಗಿಸಿ
        ಪ್ರವಾದಿಯವರ ಕಾಲದಲ್ಲಿ ಹೆಣ್ನ್ನು ಬ್ರೂಣಹತ್ಯೆ ವ್ಯಾಪಕವಾಗಿತ್ತು ,ಅದನ್ನು ಸಂಪೂರ್ಣ ನಿಲ್ಲಿಸಿ ಹೆಣ್ಣಿಗೆ ಅತ್ಯಂತ ಗೌರವ ಸ್ಥಾನವನ್ನು ಇಸ್ಲಾಂ ಕಲ್ಪಿಸಿದೆ . ಇನ್ನು ಹೆಣ್ಣು ಬ್ರೂಣಹತ್ಯೆ ನಿಮ್ಮ ಪ್ರಕಾರ ನಾಗರಿಕವೋ ,ಅನಾಗರಿಕವೋ ?ಕ್ರಾಂತಿಕೇಶ್ವರ ಅವರೇ – ನೀವೇಕೆ ತುಂಬಾ ಅಧಿಕಾರಯುತವಾಗಿ ಪ್ರಸ್ತ್ನಿಸುತ್ತೀರಿ ?ನಾವೇನು ನಿಮ್ಮ ಬೊಂಡೆಡ ಜನವಾ !ನಿಮಗೆ ಇನ್ನೂ ವ್ಯೆಜ್ಯಾನಿಕವಾಗಿ ತಿಳಿವು ಬೇಕಾಗಿದ್ದರೆ ಯಾವುದೇ ಲೈಬ್ರರಿ,ಗೂಗಲ್ ತಿರುಗಿ .

        Reply
        1. ಕ್ರಾಂತಿಕೇಶ್ವರ

          ಹೆಣ್ಣು ಭ್ರೂಣ ಹತ್ಯೆ?!! ಆ ಕಾಲದ ಅನಾಗರಿಕ ಅರೆಬಿಯನ್ನರಿಗೆ ಭ್ರೂಣ ಗಂಡೋ ಹೆಣ್ಣೋ ಅಂತ ಹೇಗೆ ಗೊತ್ತಾಗುತ್ತಿತ್ತು? ಅವರೇನಾದರೂ ಆ ಕಾಲದಲ್ಲೇ ಅಲ್ಟ್ರಾ ಸೌಂಡ ಸ್ಕ್ಯಾನಿಂಗ್ ಮಾಡುತ್ತಿದರಾ?

          ಬಹುಶಃ ನೀವು ಹೆಣ್ಣು ಶಿಶು ಹತ್ಯೆ ಎಂದು ಹೇಳಬಯಸಿದ್ದೀರಿ. ಪ್ರವಾದಿಗಳ ಪ್ರಯತ್ನದಿಂದ ಶಿಶು ಹತ್ಯೆ ಅರೇಬಿಯಾದಲ್ಲಿ ನಿಂತು ಹೋಯಿತು ಎಂಬುದು ಸತ್ಯದ ಸಂಗತಿ ಆಗಿದ್ದರೆ, ಅದನ್ನು ಖಂಡಿತ ಮೆಚ್ಚುತ್ತೇನೆ.

          Reply
          1. Salam Bava

            ಆ ಕಾಲದ ಅರೇಬಿಯನ್ ರು ಹುಟ್ಟುವ ಮಗು ಹೆಣ್ಣೋ ಗಂಡೋ ಎಂದು ತಿಳಿಯಲು ಒಂದು ಸಾಂಪ್ರದಾಯಿಕವಾದ ಕ್ರಮ -ಗರ್ಭಿಣಿಯ ಹೊಟ್ಟೆಯನ್ನು ಪರಿಕ್ಸಿಸಿ ನಿರ್ದರಿಸುತ್ತಿದ್ದರು !ಇನ್ನು ಅದು ಎಷ್ಟು ವ್ಯಜ್ಯನಿಕವೂ ನೀವು ಕಂಡು ಹಿಡಿಯಿರಿ . ಇನ್ನು ಅರೆಬಿಅದಲ್ಲಿ ದೇವಸ್ಥಾನ ಇಲ್ಲದ್ದು ಒಳ್ಳ್ಯೇಯದಾಯಿತು ,ಇಲ್ಲವಾದರೆ ಮನುವಾದಿಗಳು ಅಲ್ಲಿ ಅದನ್ನು ತಮ್ಮದಾಗಿಸುತ್ತಿದ್ದರು . ಗಲ್ಫ್ ರಾಜ್ಯಗಳಲ್ಲಿ ೨೫೦ ವಿವಿದ ರಾಷ್ಟ್ರಿಯರು ಸೌಹಾರ್ದದಿಂದ ಜೀವುಸುತ್ತಿದ್ದಾರೆ . ಹಿಂದೂ ಗಳು ಸೇರೀ ,೭೫ ಲಕ್ಷ ಭಾರತೀಯರು ಅಲ್ಲಿ ವಲಸೆ ಹೋಗಿ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದಾರೆ . ಇನ್ನು ನಿಮಂಥವರು ಹೋಗಿ ಅವರ ಓಟಕ್ಕೆ ಮಣ್ಣು ಹಾಕಬೇಡಿ . ಅರೇಬಿಯದಲ್ಲಿ ೫ಲಕ್ಷ್ಕಕ್ಕೂ ಮಿಕ್ಕಿ ಹಿಂದೂಗಳು ಅತ್ಯಂತ ಉನ್ನತ ತರಹದ , ಇಲ್ಲಿ ಕನಸಿನಲ್ಲೂ ನೆನೆಸಿರದ ಆದುನಿಕ ಜೀವನ ನಡೆಸುತ್ತಿದ್ದಾರೆ . ನಾನು ತಿರುಗಿದ್ದೇನೆ .ನೀವು ಒಮ್ಮೆ ಅರೇಬಿಯ ,ದುಬೈ ಯನ್ನು ವ್ಯೆಜ್ಯಾನಿಕವಾಗಿ ಸುತ್ತಿ ಬನ್ನಿ

          2. ಕ್ರಾಂತಿಕೇಶ್ವರ

            ಸಲಾಂ ಬಾವ ಅವರೇ,
            ಅನಾಗರಿಕವಾಗಿದ್ದ ಅರೆಬಿಯಾವನ್ನು ಸುಸಂಸ್ಕೃತ ಸಮಾಜವಾಗಿಸಿದ್ದು ಇಸ್ಲಾಂ ಅಂತ ನಾನು ಹೇಳಲಿಲ್ಲ, ಅದು ನೀವೇ ಹೇಳಿದ್ದು. ಅರೇಬಿಯದಲ್ಲಿ ಇಸ್ಲಾಂ ಬಂದ ಮೇಲೆ ಅಲ್ಲಿನ ಜನರಿಗೆ religious freedom ಲಭಿಸಿತು ಅಂತ ನೀವೇ ಹೇಳಿದಿರಿ. ಆದರೆ ಆ ಸ್ವಾತಂತ್ರ್ಯ ಇಂದಿನ ಅರೇಬಿಯಾದಲ್ಲಿ ಇಲ್ಲ. ಅಷ್ಟೇ ಅಲ್ಲ ಇಂದಿನ ಅರೇಬಿಯಾದಲ್ಲಿ racism ಇದೆ, ಬಹುಪತ್ನಿತ್ವ ಇದೆ, ಅಪ್ರಾಪ್ತ ವಯಸ್ಕರೊಡನೆ ಮದುವೆ ನಡೆಯುತ್ತದೆ. ಇವೆಯಲ್ಲ ಸುಸಂಸ್ಕೃತ ನಾಗರಿಕತೆಯ ಲಕ್ಷಣಗಳಾ? ಹೌದಾ ಅಲ್ಲವಾ ಅಂತ ಮೊದಲು ಹೇಳಿ ಆಮೇಲೆ ಮನುವಾದದ ಬಗ್ಗೆ ಮಾತನಾಡೋಣ.

            [ಸೌದಿ ಅರೇಬಿಯಾದ ಇಂದಿನ ದೊರೆಗೆ ಏಳಕ್ಕೂ ಹೆಚ್ಚು ಪತ್ನಿಯರಿದ್ದಾರೆ. ಆತನ ತಂದೆಗೆ ಇಪ್ಪತ್ತಕ್ಕೂ ಹೆಚ್ಚು ಪತ್ನಿಯರೂ ೪೫ಕ್ಕೂ ಹೆಚ್ಚು ಅಧಿಕೃತ ಮಕ್ಕಳಿದ್ದರು.]

          3. ಕ್ರಾಂತಿಕೇಶ್ವರ

            ಸಲಾಂ ಬಾವ ಅವರೇನೋ ಸೌದಿ ಅರೇಬಿಯಾ ಭೂಲೋಕ ಸ್ವರ್ಗ ಎಂದು ತಿಳಿದಿದ್ದಾರೆ. ಆದರೆ ವಾಸ್ತವದಲ್ಲಿ ಅದು ಹಾಗಿಲ್ಲ:

            _http://www.frontpagemag.com/2014/dgreenfield/saudi-arabia-the-middle-easts-real-apartheid-state/

  8. ಹೆಸರಲ್ಲೇನಿದೆ?

    ಜೈವಿಕ ತ್ಯಾಜ್ಯದ ಬಗ್ಗೆ ಇರುವ ಹೇಸಿಗೆ ವಿಶ್ವವ್ಯಾಪಿ. ದೇಹಬಾಧೆ ತೀರಿಸಿಕೊಳ್ಳಲು ಬೇಕಾದ ಏಕಾಂತವನ್ನು ಹಳ್ಳಿಗಳಲ್ಲಿ ಪಡೆಯಲು ಸಾಧ್ಯವಿರುವ ನಿರ್ಜನತಾಣಗಳು ಒಬ್ಬಿಬ್ಬರ ತ್ಯಾಜ್ಯದ ಹೊರೆಯನ್ನು ತಡೆಯಬಲ್ಲವು. ಆದರೆ ಇದೇ ವಿಷಯವನ್ನು ನೂರಾರು, ಸಾವಿರಾರು ಜನರು ಇಂತಹ ಏಕಾಂತವಾಗಲೀ ಅಥವಾ ಸ್ವಚ್ಛತೆಯ ವ್ಯವಸ್ಥೆಯಾಗಲೀ ಇಲ್ಲದ ಜಾಗದಲ್ಲಿ ಮಾಡಿದರೆ ಅದು ಅಸಹನೀಯವಾಗುತ್ತದೆ. ಯಾವ ಜಾತಿಯವರು ಹೊಲಸು ಮಾಡಿದರೂ ಅದು ಅಷ್ಟೇ ಅಸಹ್ಯಕಾರಿ. ಇದಕ್ಕೆ ಉದಾಹರಣೆ ಇಂದಿನ ಭಾರತದ ಸಣ್ಣ – ದೊಡ್ಡ ನಗರಗಳು. ಈ ಪ್ರವೃತ್ತಿಯನ್ನು ಹೋಗಲಾಡಿಸಿ, ಜನರಲ್ಲಿ ಇದರ ಬಗ್ಗೆ ಅರಿವನ್ನು, ಮತ್ತು ಕೊಳಕು ಮಾಡುವ ಪ್ರವೃತ್ತಿಗೆ ಪ್ರತಿರೋಧವನ್ನು ಜನರ ಮನಸ್ಸಿಗೆ ತರಲು ಯಾರು ಯಾವ ಪ್ರಯತ್ನವನ್ನು ಮಾಡಿದರೂ ಅದು ಶ್ಲಾಘನೀಯ. ಅದು ಬಿಟ್ಟು, “ನೀವು ಭಾರತೀಯರು.. ಇದಕ್ಕೊಂದು ಜಾತಿ ಮಾಡಿದ್ದೀರಿ..” ಎಂದೆಲ್ಲ ಹೀಗಳೆಯುವುದು ಯಾವ ಪ್ರಗತಿಪರತೆಯ ಲಕ್ಷಣ? ಇಷ್ಟಕ್ಕೂ ಶ್ರೀಧರ ಪ್ರಭುಗಳು ಕೊಂಡಾಡುವ ಪಶ್ಚಿಮದೇಶಗಳು ವಲಸೆಹೋದ ಭೂಭಾಗಗಳಲ್ಲಿ ವಿಶೇಷತಃ ಆಸ್ಟ್ರೇಲಿಯಾದಲ್ಲಿ ಮೂಲನಿವಾಸಿಗಳನ್ನು ಹೇಗೆ ದಮನಿಸಿ ಸಾಮ್ರಾಜ್ಯಗಳನ್ನು ಕಟ್ಟಿದವು ಎನ್ನುವುದನ್ನು ಹಲವು ಓದುಗರು ಎತ್ತಿ ತೋರಿಸಿದ್ದಾರೆ. ತಮ್ಮಲ್ಲಿದ್ದ ಅಸಹಾಯಕ ಜನತೆಯನ್ನು ಹಣದಿಂದಲೂ ಒಗ್ಗಟ್ಟಿನಿಂದಲೂ ಸಂಘಟಿತರಾದ ಗುಂಪುಗಳು ಯಾವುದೇ ದೇಶ-ಕಾಲದಲ್ಲಿ ಎಗ್ಗು ಸಿಗ್ಗಿಲ್ಲದೆ ಶೋಷಿಸಿದ್ದಾರೆ. ಯೂರೋಪಿನ ಚರಿತ್ರೆಯಲ್ಲಿ ಬಿಳಿಯರೇ ಆಗಿದ್ದ serf ಗಳ ಸ್ಥಿತಿ ಹೇಗಿತ್ತು, ಔದ್ಯಮೀಕರಣದಿಂದ ಹೇಗೆ ಅವರ ವಿಮೋಚನೆಯಾಯ್ತು ಎನ್ನುವುದನ್ನೂ ತಿಳಿದುಕೊಳ್ಳಿ.

    Reply
  9. ಹೆಸರಲ್ಲೇನಿದೆ?

    ಹ ಹ ಹಾ..ಸಲಾಂ ಬಾವಾ ರವರು ಕೊಟ್ಟ ಲಿಂಕ್ ಮೇಲೆ ಕ್ಲಿಕ್ಕಿಸಿದಾಗ ಬಂದ ಸಂದೇಶ ಮಜವಾಗಿತ್ತು..Oh Noes! A 404! ಮಿಕ್ಕ ಓದುಗರೂ ಪ್ರಯತ್ನಿಸಿ ನೋಡಬಹುದು. ಸ್ವಾಮಿ ಒಂದು ಲಿಂಕಿಗೇ ಈ ಪರಿಸ್ಥಿತಿಯಾದರೆ ಇನ್ನು ಸಾವಿರಾರು ಲಿಂಕುಗಳ ಗತಿ ಏನಾಗಬಹುದು? ಬೇಡ ಸರ್.. ದಯವಿಟ್ಟು ಮತ್ತಷ್ಟು ಲಿಂಕುಗಳನ್ನು ಕೊಡಬೇಡಿ.

    Reply
    1. Salam Bava

      ನೀವು ಪ್ರಾಮಾಣಿಕವಾಗಿ search ಮಾಡಿದ್ದರೆ ಇದನ್ನು ಓದಿ,ಇಲ್ಲವಾದರೂ ಸಹಾ ಓದಿ

      All great civilizations, such as the Greeks, Romans, Persians and today in the form of West, have arisen mainly by advancing human rights and the rule of law. The rise of the Islamic civilization between the 7th and 13th centuries also owes itself to this principle. Few individuals in any civilization have been able to accomplish religious, gender, educational, racial and conflict-resolution reforms all at once. Prophet Muhammad, the founder of Islam, reformed his society in all five respects which laid the foundation of the Arab and Muslim civilization. Their later decline and today’s extremism from some Muslims has unfortunately obscured the historical contributions by the Prophet for humanity. The following points intend to provide a better sense of his efforts and to show where today things have gone wrong:

      1. Religious Freedom

      Some intolerant Muslims today persecute non-Muslims for proselytizing or blasphemy. In contrast, the Islamic Holy scripture Quran states that “there is no compulsion in religion” (2:256). However, few know of its context. Before the migration of Prophet Muhammad to Madina, some polytheists in the town had dedicated their children to be raised in the monotheistic Jewish tradition. After converting to Islam, the parents objected to this when the Jewish guardians took the children with them. However, the Prophet refused them permission to forcibly take back their children or to convert them to Islam in the light of this Quranic verse.

      Moreover, the Prophet permitted Najrani Christian priests to offer their prayers in his mosque and to have an open religious dialogue before an audience. Moreover, he later wrote them a decree that declared “No compulsion is to be on them; No one is to destroy a house of their religion, to damage it, or to carry anything from it to the Muslims’ houses; they are my allies and have my secure charter against all that they hate.”

      2. Racial Equality

      Pre-Islamic Arab society had racial biases against non-Arabs just as American society had up till the 1960’s. The Prophet managed to purify these primitive sentiments by his personal example. His closest companions Bilal bin Riba (an Abyssinian) and Salman Farsi (a Persian) were both former slaves who went on to command enormous respect in the first Muslim society. In his famous last sermon, the Prophet declared “a white has no superiority over black, nor does a black over a white, except by piety and good action”.

      3. Education

      The Prophet famously declared that “learning is obligatory upon every Muslim man and woman” and that “he who gives the best upbringing and education to his daughters shall enter paradise.” In his unlettered and oral society, he encouraged his followers learn writing so to be able to transmit Quran’s message far and wide. In sharp contrast to today’s Taliban who blow up girls’ schools, he reminded his people that they needed to “learn half of faith” from his wife Ayesha and that one should seek “knowledge even if one needs to go to China.”

      Not surprisingly, it was this initial encouragement which ultimately led to the Islamic golden age of science which advanced medicine, astronomy, algebra and philosophy and also contributed to the Western Renaissance.

      4. Women’s Rights

      In the pre-Islamic society, some proud pagans practiced ‘honor’ killings and female infanticide to offset their ‘shame.’ The numerous reforms which the Prophet instituted in the 7th century included the end of ‘honor’ killings, the right of a woman’s approval in her marriage, her right to ownership of private property, to seek unilateral divorce if the husband was abusive and to re-marry as a widow or divorcee. Some of these rights did not exist even in the West until the early 20th century. Moreover, as the Prophet taught, while a husband was supposed to provide for his wife, the wife was under no obligation to share her wealth or property with the husband.

      Critics point out cruelties in Muslim societies today where women are forced to veil or to marry abusive husbands. Ironically, the violence against women today is exactly the same as the one which the Prophet ended in his society. While many Islamic injunctions on female modesty are voluntary or personal, when they are enforced by law as in Saudi Arabia or Afghanistan, they become a violation of “there is no compulsion in religion” (2:256). Moreover, the Quranic injunction in 2:283 that when a woman testifies in financial matters, she should have a female aide at her side (for any help in recalling) is misinterpreted to imply that a woman’s testimony is half of a man in all cases. Often women have no recourse to justice in cases of rape where they are usually punished for ‘adultery.’ This is itself contrary to Quranic commandment (24: 5) which prescribes a corporal punishment for those who try to destroy the reputation of women by false accusations.

      5. Islam’s “Geneva Convention”

      Quran permitted war only in the interest of establishing religious freedom or for self-defense (22:40). The Prophet was himself driven out of his city for preaching his religion, his followers were persecuted or killed and their bodies were mutilated. Yet, he himself forbade retaliation in kind or the holding of slaves except as prisoners
      captured in such conflicts. His instructions for humane treatment of prisoners during a conflict were exemplary: no women, children, hermits or other non-combatants were to be harmed and that prisoners or slaves were to be fed the same food and clothed the same clothes as the Muslims themselves. It is not surprising that his humane teachings quickly won the hearts of his former enemies which rapidly led to the conversion of Arabia to Islam.

      Islam’s global spread and appeal owed itself to Prophet Muhammad’s social reforms. Unfortunately, over the centuries his teachings have been obfuscated and violated much as any other faith or movement. Thus, the misconduct of some Muslim extremists today often makes it difficult to put the historic struggle of Prophet Muhammad for humanitarian causes in context.

      Reply
      1. ಕ್ರಾಂತಿಕೇಶ್ವರ

        ಸಲಾಂ ಬಾವ ಅವರೇ, ಧನ್ಯವಾದ! ಇದು ಒಬ್ಬ ಮುಸಲ್ಮಾನ ತನ್ನ ಮತದ ಬಗ್ಗೆ ತುಂಬ ಅಭಿಮಾನದಿಂದ ಬರೆದ ಬರಹ. ಇದನ್ನು ವೈಜ್ಞಾನಿಕ ಆಧಾರ ಎಂದು ಪರಿಗಣಿಸಲು ಸಾಧ್ಯವಾಗದು. ಬಹುಪತ್ನಿತ್ವ, ಅಪ್ರಾಪ್ತ ವಯಸ್ಕರೊಡನೆ ವಿವಾಹ ಹಾಗೂ ಗುಲಾಮ/ಜೀತ ಪದ್ಧತಿ ಇವೇ ಮೊದಲಾದ ಸಾಮಾಜಿಕ ಅನಿಷ್ಟಗಳ ನಿವಾರಣೆಗೆ ಇಸ್ಲಾಂ ಯತ್ನಿಸಿಲ್ಲ. ಅರೇಬಿಯಾದಲ್ಲಿ ಇಂದಿಗೂ ಇಂತಹ ಅನಿಷ್ಟಗಳನ್ನು ಕಾಣಬಹುದಾಗಿದೆ. ಅಷ್ಟೇ ಅಲ್ಲ ಅರೇಬಿಯಾದಲ್ಲಿ ಇಂದಿಗೂ ಜನಾಂಗೀಯ ಭೇದ (ರೇಸಿಸಂ) ಇದೆ. ಅಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ಕೇಳಿ ತಿಳಿದುಕೊಳ್ಳಿ. ಇಂದಿನ ಅರೇಬಿಯಾದಲ್ಲಿ ರೆಲಿಜಿಯಸ್ ಫ್ರೀಡಂ ಇಲ್ಲವೇ ಇಲ್ಲ. ಹಿಂದೂಗಳಿಗೆ ದೇವಸ್ಥಾನ ಕಟ್ಟಿಕೊಳ್ಳುವ ಸ್ವಾತಂತ್ರ್ಯವನ್ನು ಕೊಟ್ಟಿಲ್ಲ. ಅಷ್ಟೇ ಅಲ್ಲ ಸಾರ್ವಜನಿಕವಾಗಿ ಹಿಂದೂ ಹಬ್ಬಗಳನ್ನು ಆಚರಿಸಲು ಬಿಡುವುದಿಲ್ಲ. ನೀವು ಹೇಳುವ ನಾಗರಿಕ ಅರೇಬಿಯಾ ಈಗಂತೂ ಇಲ್ಲ, ಹಿಂದೆ ಇತ್ತು ಎಂಬುದರ ಬಗ್ಗೆ ಅನುಮಾನವಿದೆ. ನೀವೇನಂತೀರಿ?

        Reply
  10. Shridhar Prabhu

    ನಾನು ಆಸ್ಟ್ರೇಲಿಯಾದಿಂದ ನೆನ್ನೆ ಮಾತ್ರ ಬಂದೆ (ಸ್ನೇಹಿತ ರವಿ, ಈ ಲೇಖನ ಕಳಿಸಿದಾಗ, ನಾನು ವಾಪಾಸ್ ಬಂದಿರುವೆನೆಂದು ಭಾವಿನಿಸಿದ್ದರು ಎನಿಸುತ್ತದೆ). ಪ್ರತಿಕ್ರಿಯೆಗಳು ಮತ್ತು ಆಸಕ್ತಿಕರ ವಿಚಾರ ವಿನಿಮಯವನ್ನು ತಡವಾಗಿ ಗಮನಿಸಿ ಈಗ ಪ್ರತಿಕ್ರಿಯೆ ನೀಡಿದ ಬಗ್ಗೆ ಕ್ಷಮೆ ಇರಲಿ.

    ಮೊದಲನೇದಾಗಿ ಲೇಖನದ ಒಂದು ಮುಖ್ಯ ಆಶಯವೆಂದರೆ, ವರ್ಣಾಶ್ರಮದ ಗೊಜಲಿನಿಂದಾಗಿ ನೈರ್ಮಲ್ಯ, ಸ್ವಚ್ಚತೆಯಂತಹ ಸಾರ್ವತ್ರಿಕ ಜವಾಬ್ದಾರಿಯನ್ನು ಒಂದು ಜಾತಿಗೆ ವಿಶೇಷಕ್ಕೆ ಮೀಸಲಿರಿಸಿದ್ದರಿಂದ, ಇತರರು ನೈರ್ಮಲ್ಯವನ್ನು ಸಾಮೂಹಿಕ ಜವಾಬ್ದಾರಿಯಾಗಿ ಸ್ವೀಕರಿಸಲೇ ಇಲ್ಲ. ಉದಾಹರಣೆಗೆ, ಯುದ್ಧ ಮಾಡುವುದು ಕ್ಷತ್ರೀಯರ ಮೀಸಲು ಎಂದಾಕ್ಷಣ ಭಾರತ ಗುಲಾಮಗಿರಿಗೆ ಜಾರಿತು. ದಲಿತರು ಮತ್ತು ಹಿಂದುಳಿದವರು ಶಸ್ತ್ರ ಸನ್ನದ್ಧರಾಗಿದ್ದಾರೆ ಭಾರತದ ಇತಿಹಾಸವೇ ಬೇರಾಗುತ್ತಿತ್ತು.

    ಆದ್ದರಿಂದಲೇ ಅಂಬೇಡ್ಕರ್ ಹೇಳಿದ್ದು

    “If we had been allowed to bear arms, this country would not have gone into slavery. No one would have been able to conquer this country.”

    ಇನ್ನು ಮೋದಿ ಅಥವಾ ಅವರ ‘ಸ್ವಚ್ಛ ಭಾರತ’ ಅಭಿಯಾನದ ಆಶಯಗಳು ಅಭಿನಂದನೀಯ. ನಮ್ಮ ದೇಶಕ್ಕೆ ಬೇಕಿರುವುದು ಶೌಚಾಲಯಗಳು ದೇವಾಲಯಗಳಲ್ಲ ಎಂದು ಮೋದಿ ಹೇಳಿದ್ದರಲ್ಲಿ ಸತ್ಯವಿದೆ. ಆದರೆ ಧಾರ್ಮಿಕ ತ್ಯಾಜ್ಯ ವಿಸರ್ಜನೆ ಇರುವವರೆಗೂ ನಮ್ಮ ದೇಶದ ಪ್ರಮುಖ ಯಾತ್ರಾ ಅಥವಾ ತೀರ್ಥ ಕ್ಷೇತ್ರಗಳು ಶುದ್ದಿ ಆಗಬಹುದೇ ಎಂಬುದರ ಬಗ್ಗೆ ಅನುಮಾನವಿದೆ. ಉದಾಹರಣೆಗೆ ಕಾಶಿಯನ್ನು ಸ್ವಚ್ಛಗೊಳಿಸಬೇಕು ನಿಜ. ಮೋದಿ ಆ ಬಗ್ಗೆ ವಿಶೇಷವಾಗಿ ಪ್ರಯತ್ನಿಸುವುದಾಗಿ ಒಳ್ಳೆಯದೇ. ಆದರೆ ದಿನವೂ ಸಾವಿರಾರು ಹೆಣಗಳನ್ನು ಅರೆಬರೆ ಸುಟ್ಟು, ಅದರೊಂದಿಗೆ ತ್ಯಾಜ್ಯಗಳನ್ನೂ ಗಂಗೆಗೆ ಸುರಿಯುವ ವರೆಗೂ ಗಂಗೆ ವಿಷಯುಕ್ತಳೇ.

    ಜಾತಿ ಎಂಬುದು ಧರ್ಮದ ಸೃಷ್ಟಿ. ಧರ್ಮ ಸಮ್ಮತಿ ಯಿಂದಲೇ ಜಾತಿ ಇದೆ. ಒಂದು ಜಾತಿಗೆ ಮಾತ್ರ ಮೀಸಲಿಡುವುದಕ್ಕೆ ಧರ್ಮ ಸಮ್ಮತಿ ಇದೆ. ಆದ್ದರಿಂದಲೇ ಅಂಬೇಡ್ಕರ್ ಮತ ಪರಿವರ್ತನೆಯೇ ಜಾತಿ ವಿನಾಶಕ್ಕೆ ಮದ್ದು ಎಂದದ್ದು. ಜಾತಿ ಮತ್ತು ಅದನ್ನು ಸಮ್ಮತಿಸುವ ಮತದ ಹಂಗಿಲ್ಲದ ಆಸ್ಟ್ರೇಲಿಯಾ ಕ್ರಿಸ್ಮಸ್ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಿಕೊಂಡ ರೀತಿ ನೋಡಿ ಬೆರಗಾಗಿ ಬರೆದ ಬರೆದ ಲೇಖನವಿದು.

    ಈ ಹಿನ್ನೆಲೆಯಲ್ಲಿ ಲೇಖನವನ್ನು ವಿಮರ್ಶಿಸಬೇಕಾಗಿ ವಿನಂತಿಸುತ್ತೇನೆ.

    Reply
    1. ಕ್ರಾಂತಿಕೇಶ್ವರ

      ಶ್ರೀಧರ್ ಅವರೇ, ನೀವು ಪ್ರವಾಸದಲ್ಲಿ ಕಂಡ ಆಸ್ಟ್ರೇಲಿಯಾ ಶುಭ್ರ ಸ್ವಚ್ಚವಾಗಿದೆ, ನೀವು ಬದುಕಿ ಬೆಳೆದ ಭಾರತ ಮಲಿನವಾಗಿದೆ. ಆಸ್ಟ್ರೇಲಿಯಾದಿಂದ ಕಲಿಯಬಹುದದ್ದು ಏನಾದರೂ ಇದ್ದರೆ ಖಂಡಿತ ಕಲಿಯೋಣ. ಆದರೆ ಸ್ವಚ್ಚತೆಗೂ ಜಾತಿಗೂ ತಳುಕು ಹಾಕುವ ಅದೇ ಹಳೆ ಚಟ ನೋಡಿ ಬೇಸರವಾಯಿತು. ನಿಮ್ಮ ಪೂರ್ವಜರ ಬಗ್ಗೆ ಗೊತ್ತಿಲ್ಲ, ನಮ್ಮ ಕಡೆಯಲ್ಲಿ ನಮ್ಮ ಅಂಗಳವನ್ನು ಚೊಕ್ಕವಾಗಿ ಇಡುವ ಕೆಲಸವನ್ನು ಆಯಾ ಮನೆಯವರೇ ಮಾಡುತ್ತಿದ್ದರು.

      ಅಂಬೇಡ್ಕರ್ ಅವರ ಚಿಂತನೆ ಹಾಗೂ ಸಾಧನೆಗಳ ಬಗ್ಗೆ ಗೌರವವಿದೆ. ಆದರೆ ಅವರು ಜಾತಿ ವಿನಾಶದ ಬಗ್ಗೆ ಹೇಳಿದ್ದನ್ನು ನಿಮ್ಮ ಪ್ರವಾಸದ ಸಂದರ್ಭಕ್ಕೆ ಬಳಸಿಕೊಂಡದ್ದು ಸರಿ ಕಾಣಲಿಲ್ಲ. ಜಾತಿ ಇಲ್ಲದಿರುವ ಅನೇಕ ದೇಶಗಳಿವೆ. ಅವೆಲ್ಲವೂ ಆಷ್ಟ್ರೇಲಿಯಾದಷ್ಟು ಚೊಕ್ಕವಾಗಿವೆಯೇ?

      Reply
    2. ಹೆಸರಲ್ಲೇನಿದೆ?

      ಶ್ರೀಧರ ಪ್ರಭು ಅವರಿಗೆ ವಂದನೆಗಳು. ಸ್ವಚ್ಛ ಭಾರತ ಅಭಿಯಾನ ಅಭಿನಂದನೀಯ ಎಂದು ನೀವು ಹೇಳಿದ್ದರಿಂದ ವರ್ತಮಾನ ಜಾಲತಾಣಕ್ಕೆ ನೀವು persona non-grata ಆಗುವ ಅಪಾಯವಿದ್ದರೂ ನಿಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಕ್ಕೆ ಸಂತೋಷಿಸುತ್ತೇನೆ.

      ಮೊದಲನೆಯದಾಗಿ, ಯುದ್ಧ ಎನ್ನುವುದು ಭಾರತದಲ್ಲಿ ಕ್ಷತ್ರಿಯರಿಗೆ ಮಾತ್ರ ಮೀಸಲಾದ ವಿಷಯ ಎಂದೂ ಆಗಿರಲಿಲ್ಲ. “ಕೇವಲ ಸೇನಾಪತಿಗಳಿಗೇ ಬಿಟ್ಟುಬಿಡಲು ಯುದ್ಧ ಎನ್ನುವುದು ಬಹಳ ಗಂಭೀರ ವಿಷಯ” ಎಂದು ಜಾರ್ಜ್ ಕ್ಲೆಮಾನ್ಸೋ (George Clemenceau) ಹೇಳುವ ಹಲವು ಶತಮಾನಗಳ ಮೊದಲೇ ಕೌಟಿಲ್ಯ ತನ್ನ ಅರ್ಥಶಾಸ್ತ್ರದಲ್ಲಿ ಎಲ್ಲ ವರ್ಣದ ಜನರನ್ನೂ ಯುದ್ಧದಲ್ಲಿ ತೊಡಗಿಸುವ ಬಗ್ಗೆ ಹೇಳಿದ್ದಾನೆ. ಕ್ಷತ್ರಿಯನಾದವನಿಗೆ ಪಟ್ಟಾಭಿಷಿಕ್ತನಾಗುವ, ರಾಜ್ಯವಾಳುವ ಹಕ್ಕು ಮಾತ್ರವೇ ಹೊರತು ಕೇವಲ ಯುದ್ಧ ಮಾಡುವ ಕರ್ತವ್ಯ ಮಾತ್ರ ಇರಲಿಲ್ಲ. ಇದಕ್ಕೂ ಎಷ್ಟೋ ಅಪವಾದಗಳಿಲ್ಲವೆ? ಎಷ್ಟೋ ಬ್ರಾಹ್ಮಣ ರಾಜರು (ರಾವಣನಿಂದ ಪ್ರಾರಂಭಿಸಿ), ವೈಶ್ಯ ರಾಜರು, ಅಥವಾ ಶೂದ್ರ ರಾಜರ ಆಳ್ವಿಕೆಯನ್ನು ಇತಿಹಾಸ ದಾಖಲಿಸಿದೆ. ನನಗೆ ಅಂಬೇಡ್ಕರ್ ರ ಬಗ್ಗೆ ಗೌರವವಿದೆ. ಆದರೆ ಅವರ ‘ದಲಿತರಿಗೆ ಆಯುಧ ಹೊಂದುವ ಅವಕಾಶವಂಚನೆ’ಯ ವಾದ ಈ ದೃಷ್ಟಿಯಿಂದ ಹೇಳುವುದಾದರೆ ತಪ್ಪು ಆಧಾರದ ಮೇಲೆ ನಿಂತಿದೆ ಎಂದು ಮುಲಾಜಿಲ್ಲದೆ ಹೇಳಬೇಕಾಗುತ್ತದೆ.

      ಧಾರ್ಮಿಕ ತ್ಯಾಜ್ಯದ ವಿಸರ್ಜನೆಗೆ there are methods. ಇಡೀ ಮುಂಬಯಿ ಗಣೇಶ ವಿಸರ್ಜನೆಯ ದಿನ ಸೂಕ್ತ ವಿಸರ್ಜನಾ ಸ್ಥಳಕ್ಕೆ ಪರದಾಡುತ್ತದೆ. ಎಪ್ಪತ್ತು ಎಂಬತ್ತರ, ಅಷ್ಟು ಹಿಂದಕ್ಕೆ ಏಕೆ, ೨೧ ನೇ ಶತಮಾನದ ಆದಿಭಾಗದಲ್ಲೂ ಗಣೇಶ ವಿಸರ್ಜನೆಗೆ ಸರಿಯಾದ ವ್ಯವಸ್ಥೆಯಿರಲಿಲ್ಲ. ಪರಿಸರವಾದಿಗಳ ಸತತ ಪ್ರಯತ್ನ ದಿಂದ ಹೆಚ್ಚು ಹೆಚ್ಚು ಗಣಪತಿ ಮಂಡಳಿಗಳು ಪರಿಸರಸ್ನೇಹಿ ಗಣಪನ ಬಳಕೆಗೆ ಮುಂದಾಗುತ್ತಿವೆ. ಸ್ವಚ್ಛ ಭಾರತದಂತಹ ಅಭಿಯಾನದಿಂದ ಇಂತಹ ಪ್ರಯತ್ನಗಳಿಗೆ ಮತ್ತಷ್ಟು ಬಲ ಬರುತ್ತದೆ.

      ಜಾತಿ ಎನ್ನುವುದು ಧರ್ಮದ ಸೃಷ್ಟಿಯಲ್ಲ. ಅದು ಕೇವಲ ಪ್ರಾಪಂಚಿಕ ವ್ಯವಸ್ಥೆ. ಈ ವ್ಯವಸ್ಥೆಯನ್ನು ಮೀರಿ ಬೆಳೆದವರು ಯಾವ ಜಾತಿಗೂ ಅಂಟಿಕೊಂಡವರಲ್ಲ. ಎಲ್ಲ ಸಮಾಜಗಳಲ್ಲೂ ‘ಜಾತಿ’ಯಂತಹ ಲೌಕಿಕ, ಐಹಿಕ ವ್ಯವಸ್ಥೆ ಗೋಚರವಾಗಿ ಅಥವಾ ಅಗೋಚರವಾಗಿ ಇರುತ್ತದೆ. ಇದು ಆಸ್ಟ್ರೇಲಿಯಾದಲ್ಲಿ ಕೇವಲ ಒಂದು ಕ್ರಿಸ್ಮಸ್ ಕಳೆದರೆ ಅರ್ಥವಾಗುವ ಅಥವಾ ಕಾಣುವ ವಿಷಯವಲ್ಲ.

      Reply
      1. Sharada halli

        ಕರ್ನಾಟಕವನ್ನಾಳಿದ ಅನೇಕ ರಾಜರು [ಎಲ್ಲಾ ರಾಜರೆಂದರೆ ಸೂಕ್ತವೇನೋ ] ಕ್ಷ್ತತ್ರಿಯರಲ್ಲವೇ ಅಲ್ಲ. ಉದಾಹರಣೆಗೆ ಮೈಸೂರು ಅರಸರು ವಿಜಯನಗರ ಅರಸರು , ಚಿತ್ರದುರ್ಗದ ಪಾಳೇಗಾರರು, ಗಂಗರು , ಚಾಲುಕ್ಯರು, ಹೊಯ್ಸಳರು ಇವರೆಲ್ಲಾ ನಮಗೆ ತಿಳಿದಂತೆ ಕುರುಬರು, ಒಕ್ಕಲಿಗರು, ಬೇಡರು , ಇತ್ಯಾದಿ ಇರುತ್ತಾರೆ. ಅದೇ ರೀತಿ ಉತ್ತರ ಭಾರತದ ಅನೇಕ ಅರಸರು ಕೂಡ . ಇನ್ನು ಇತಿಹಾಸಕ್ಕೆ ಹೋದರೆ ಕೃಷ್ಣನು ಯಾದವನು ಅಂದರೆ ದನಗಾಹಿ ಕುಲದವನು ಎಂದು ನಿಮ್ಮಂಥ ಅನೇಕ ಬುದ್ಧಿವಂತರೇ ಹೇಳಿದ್ದೀರಿ. ಹಾಗೇನೆ ಅಭಿಮನ್ಯುವಿಗೆ ಮಗಳನ್ನು ಕೊಟ್ಟ ವಿರಾಟ ಮತ್ಸ್ಯ [ಮೀನುಗಾರ ಕುಲದವನು] ರಾಜನಾಗಿದ್ದ. ಇವನ ಅಕ್ಕನೇ ಸತ್ಯವತಿ. ಶಂತನುವಿನ ಹೆಂಡತಿ . ಹಾಗೇ ವಿರಾಟನ ಹೆಂಡತಿಯ ತಮ್ಮ ಕೀಚಕ ಸೂತರಾಜನಾಗಿದ್ದ. ಗಾಂಧಾರದ ಸುಬಾಹು ಸೂತನಾಗಿದ್ದ. ಸರಿಯಾಗಿ ಅವಲೋಕಿಸಿದರೆ ಕ್ಶತ್ರಿಯ ಜಾತಿ ಇರಲಿಲ್ಲ ಎನಿಸುತ್ತದೆ. ಯಾರು ಯುದ್ಧೋತ್ಸಾಹಿಗಳೋ ಅವರನ್ನು ಕ್ಶತ್ರಿಯರೆಂದು ಕರೆದಿದ್ದಾರೆ. ಮತ್ತು ಅವರೂ ಕೂಡ ಹಾಗೆ ತಮ್ಮನ್ನು ಕರೆದುಕೊಳ್ಳುತ್ತಿದ್ದರೆನಿಸುತ್ತದೆ. ಈ ಕುರಿತು ಸಂಶೋಧನೆಗಳಾಗಬೇಕಿದೆ. ಇನ್ನೊಂದು ವಿಶಷಯವೆಂದರೆ ಬ್ರಾಹ್ಮಣರು ಕೂಡ ಕ್ಷತ್ರಿಯರಂತೆ ಯುದ್ಧ ಮಾಡಿದರೆಂದು ಮೇಲೆ ತಿಳಿಸಲಾಗಿದೆ. ಹೌದು ಅವ್ರು ಯುದ್ಧ ಮಾಡಿ ಕ್ಷತ್ರಿಯರೆನಿಸಿಕೊಂಡಿದ್ದರಿಂದ ಅವರಿಗೆ ಪೌರೋಹಿತದ ಹಕ್ಕಿರಲಿಲ್ಲ. ಅವರು ತಮ್ಮ ಮನೆಯ ಪೌರೋಹಿತಕ್ಕೆ ಪುನಃ ವೈದಿಕನನ್ನು ಕರೆಯಬೇಕಾಗುತ್ತಿತ್ತು. ಈ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ. ಉದಾ ದೇಸಾಯಿ, ದೇಶಮುಖ ಪಾಟೀಲ, ದೇಶಪಾಂಡೆ ಕುಲಕರ್ಣಿ ಎಂಬ ಅಡ್ಡ ಹೆಸರಿನವರು ಹಿಂದೆ ರಾಜರೊಡನೆ ಸಂಬಂಧವಿರಿಸಿಕೊಂಡು ಸೈನ್ಯ ಹೊಂದಿ ರಣರಂಗದಲ್ಲಿ ಹೋರಾಡುತ್ತಿದ್ದುದರಿಂದ ಇವರು ಪುರೋಹಿತ ವೃತ್ತಿ ಮಾಡುವಂತಿಲ್ಲ. ತಮ್ಮ ಮನೆಯ ಪುರೋಹಿತಕ್ಕಾಗಿ ಇವರು ಪುನಃ ವೈದಿಕ ರನ್ನು ಕರೆಸುತ್ತಾರೆ. ತಾವೇ ಬ್ರಾಹ್ಮಣರಾಗಿದ್ದರೂ ಸಹ. ಇದು ನಮ್ಮ ಉತ್ತರ ಕರ್ನಾಟಕದಲ್ಲಿ ಕಂಡು ಬರುತ್ತದೆ. ದಕ್ಶಿಣದಲ್ಲಿ ಹೇಗೆಂದು ತಿಳಿದಿಲ್ಲ. ಬಲ್ಲವರು. ತಿಳಿಸಿದರೆ. ಉಪಕೃತಳಾಗುವೆ.

        Reply
  11. ಕ್ರಾಂತಿಕೇಶ್ವರ

    “ಇನ್ನು ಅರೆಬಿಅದಲ್ಲಿ ದೇವಸ್ಥಾನ ಇಲ್ಲದ್ದು ಒಳ್ಳ್ಯೇಯದಾಯಿತು ,ಇಲ್ಲವಾದರೆ ಮನುವಾದಿಗಳು ಅಲ್ಲಿ ಅದನ್ನು ತಮ್ಮದಾಗಿಸುತ್ತಿದ್ದರು .”

    ಸಲಾಂ ಬಾವ ಅವರೇ, ನಿಮ್ಮ ಈ ವಾದಕ್ಕೂ “ಇಂಡಿಯಾದಲ್ಲಿ ಮಸೀದಿಗಳೇ ಇರಕೂಡದು ಏಕೆಂದರೆ ಅಲ್ಲಿ ಉಗ್ರಗಾಮಿಗಳು ಸೇರಿಕೊಳ್ಳುತ್ತಾರೆ” ಎಂಬ ವಾದಕ್ಕೂ ವ್ಯತ್ಯಾಸವಿಲ್ಲ.

    Reply
    1. ಹೆಸರಲ್ಲೇನಿದೆ?

      ಕ್ರಾಂತಿಕೇಶ್ವರ ಅವರಿಗೆ ಅಭಿನಂದನೆಗಳು, ಸಲಾಮ್ ಬಾವಾ ಅವರ ವಾದದ ಹಗ್ಗದಿಂದಲೇ ಅವರನ್ನು ಬಿಗಿದದ್ದಕ್ಕೆ!

      ಅರೇಬಿಯಾದಲ್ಲಿ ದೇವಸ್ಥಾನಗಳಿರಲಿಲ್ಲವೆ? ಸಲಾಮ್ ಬಾವಾರವರೆ! ಸತ್ಯದ ತಲೆಯಮೇಲೆ ಹೊಡೆದಂತೆ ಹೇಳುತ್ತಿದ್ದೀರಲ್ಲ. ಪೇಗನ್ನರು, ಮುಸ್ಲಿಮರಾಗುವುದಕ್ಕೆ ಮುಂಚಿನ ಅರಬರು, ದಿನಕ್ಕೊಂದರಂತೆ ೩೬೦ ದೇವತೆಗಳ ಪೂಜೆ ಮಾಡುತ್ತಿದ್ದರು. ಪ್ರವಾದಿ ಮಹಮದ್ ರ ಸತ್ಯದ ಸಾಕ್ಷಾತ್ಕಾರದ ನಂತರ, ಏಕದೇವೋಪಾಸನೆಯ ಪ್ರಾರಂಭವಾದಾಗ ಇದ್ದ ಎಲ್ಲ ದೇವಸ್ಥಾನಗಳನ್ನು ನಾಶ ಮಾಡಲಾಯಿತು ಎನ್ನುವುದು ಹಿಂದೂ ಮೂಲಭೂತವಾದಿಗಳು ಹಬ್ಬಿಸಿದ ಸುಳ್ಳಲ್ಲ! ಇತಿಹಾಸದ ಪುಟಗಳನ್ನು ತೆಗೆದು ನೋಡಿ.

      Reply
      1. ಕ್ರಾಂತಿಕೇಶ್ವರ

        ಮಾನ್ಯ ಸಲಾಂ ಬಾವ ಅವರೇ, ತಮ್ಮ ವಾದದ ಸಮರ್ಥನೆಗೆ ಅದು ಯಾವುದೋ ಆಂಗ್ಲ ಬರಹದ ನೆರವನ್ನು ಪಡೆದಿರಲ್ಲ, ಆ ಬರಹದಲ್ಲಿ ಇಸ್ಲಾಂನ ಕಾರಣದಿಂದ ಅರೇಬಿಯಾದ ಜನರಿಗೆ religious freedom ದೊರೆಯಿತು ಅಂದು ಹೇಳಲಾಗಿದೆ. ಆದರೆ ಡಿಸೆಂಬರ್ ೬೨೭ ರಲ್ಲಿ ೭೦೦ ಜನ ಸೈನಿಕರನ್ನು ಕಳುಹಿಸಿ ಕ್ರಿಶ್ಚಿಯನ್ ರಾಜ ಅಲ್-ಅಸ್ಬಾಗನಿಗೆ ಮೂರು ದಿನದೊಳಗೆ ಇಸ್ಲಾಮಿಗೆ ಮತಾಂತರವಾಗುವಂತೆ ಬೆದರಿಕೆ ನೀಡಲಾಯಿತು ಅಂತ ಸ್ವತಹ ಇಬ್ನ್ ಹಿಶಾಮ್ ಹೇಳಿದೆ. ಇದು ಯಾವ ನಮೂನೆಯ religious freedom ಅಂತ ಹೇಳುತ್ತೀರಾ?

        Reply
      2. Salam Bava

        ಕ್ರಾಂತಿಕೇಶ್ವರ ಅವರಿಗೆ ಅಭಿನಂದನೆಗಳು, ಸಲಾಮ್ ಬಾವಾ ಅವರ ವಾದದ ಹಗ್ಗದಿಂದಲೇ ಅವರನ್ನು ಬಿಗಿದದ್ದಕ್ಕೆ!”
        “ಹೆಸರಿಲ್ಲದವರೇ ”
        ಎಂಥಾ ಹಾಸ್ವಾಪದ ಹಗ್ಗದ ವಾದ ನಿಮ್ಮ್ಮದಿರಿ ,ನೀವು ಅವರ ಬೆನ್ನು ತಟ್ಟುವುದು ,ಅವರು ನಿಮ್ಮಬೆನ್ನು ತಟ್ಟುವುದು . ನನಗೆ ಸಂಶಯ ನೀವು ತಮ್ಮ ಬೆನ್ನು ತಾವೇ ತಟ್ಟೀಕೊಳ್ಲುವುದು ಅಂಥ ! ಸೌದಿ ಕಿಂಗ್ ಮೇಲೆ ನನಗೇನೂ ಪ್ರೀತಿಯಿಲ್ಲ ,ನಿಮ್ಮ ಹಾಗೆ ದ್ವೇಶವೂ ಇಲ್ಲ . ಮದುವೆ ,ಸಂಸಾರ ಅವರವರ ವಯುಕ್ತಿಕ ವಿಷಯ . ನಮ್ಮಲ್ಲಿ ಮದುವೆಯಾಗದೇ ಸಂಸಾರ ನಡೆಸಿದ ಮಾಜಿ ಪ್ರಧಾನಿ ಗಳಿದ್ದಾ ರಲ್ಲ್ಲಾ . ಬಿಜೆಪಿ ಹಿರಿಯ ಸಂಸದೆ ,ಚಿತ್ರ ನಟಿಯೊಬ್ಬರು ನಟನನ್ನು ಎರಡನೇ ಮದುವೆ ಮಾಡಲು ಮತಾಂತರ ಮಾದಿದ್ದುಂಟಲ್ಲಾ . ಇದಲ್ಲದಕ್ಕಿಂಥ ಅವರ ದೇಶದ ಕಾನೂನಿನಲ್ಲಿ ಅನುವಾದಿಸಿದ ೩ ಮದುವೆ ವಾಸಿ ಎಂದು ನನ್ನ ಅನಿಸಿಕೆ

        Reply
        1. ಹೆಸರಲ್ಲೇನಿದೆ?

          ‘ಹಾಸ್ವಾಪದ’ ಹಗ್ಗದ ವಾದ ಮಾಡುವ ಸಲಾಮ್ ಬಾವಾ ರವರೆ, ನಾನು ಕ್ರಾಂತಿಕೇಶ್ವರರ ಬೆನ್ನು ತಟ್ಟಿದೆನೆ ಹೊರತು ಅವರು ನನ್ನ ಬೆನ್ನು ತಟ್ಟಲಿಲ್ಲ (ನನ್ನ ವಾದಕ್ಕೆ ಯಾರೂ ಬೆನ್ನು ತಟ್ಟಲಿ ಎನ್ನುವ ಅಪೇಕ್ಷೆ ನನಗಿಲ್ಲ). ನನ್ನ ವಾದದ ತಿರುಳು ಇಷ್ಟೇ, ಅರೇಬಿಯಾದಲ್ಲಿ ದೇವಸ್ಥಾನಗಳು/ ದೇವಾಲಯಗಳು ಇರಲಿಲ್ಲ ಎಂಬ ನಿಮ್ಮ ಕಥೆ ಸುಳ್ಳು. ಸೌದಿ ಕಿಂಗ್ ರ ಬಗ್ಗೆ ನಾನು ಮಾತನಾಡಿಯೇ ಇಲ್ಲ, ಇನ್ನು ಅವರ ಬಗ್ಗೆ ದ್ವೇಷವಾಗಲೀ, ಪ್ರೀತಿಯಾಗಲೀ ನನಗೂ ಇಲ್ಲ. ಮದುವೆ ಸಂಸಾರ ಇವೆಲ್ಲ ವೈಯುಕ್ತಿಕ ವಿಷಯ ಎನ್ನುವುದನ್ನು ನೀವೇ ಹೇಳುವುದಾದರೆ ತುಂಬ ಸಂತೋಷ! ಆದ್ದರಿಂದ ಬಿಜೆಪಿಯ ಹಿರಿಯ ಸಂಸದೆ ಚಿತ್ರನಟಿಯೊಬ್ಬರು ನಟನನ್ನು ‘ಎರಡನೆ ಮದುವೆ ಮಾಡಲು’ ಮತಾಂತರ ಮಾಡಿದ್ದು ಕೂಡಾ ಆಕೆಯ/ ಆತನ ವೈಯುಕ್ತಿಕ ವಿಷಯವಲ್ಲವೆ? ಅವರ ದೇಶದಲ್ಲಿ ‘ಅನುವಾದಿಸಿದ’ (ಬಹುಶಃ ನೀವು ‘ಅನುಮತಿಸಿದ’, ಅಥವಾ ‘ಅನುಮೋದಿಸಿದ’ ಎಂದು ಹೇಳ ಹೊರಟಿರಿ) ೩ ಮದುವೆ ವಾಸಿ ಎಂದರೆ ಅದು factually ತಪ್ಪಾಗುತ್ತದೆ. ಏಕೆಂದರೆ ಶರೀ’ಆ ಪ್ರಕಾರ ಗಂಡಸೊಬ್ಬನಿಗೆ ೪ ಮದುವೆಗಳು ಅನುಮೋದನೀಯ (ಎಂಟು, ಒಂಬತ್ತು ಅಲ್ಲ! ಕೇವಲ ಪ್ರವಾದಿ ಮೊಹಮ್ಮದ್ ರ ಹೊರತು ರಾಜನಾದ ಮಾತ್ರಕ್ಕೆ ಕೂಡಾ ಯಾರಿಗೂ ಇಂತಹ ಮಿತಿಗಳನ್ನು ಮೀರುವ ಅವಕಾಶವಿಲ್ಲ. ಹದೀಸ್ ಶರೀಫ್ ಒಮ್ಮೆ ತೆಗೆದು ಓದಿ) ಸಿಟ್ಟಿನಲ್ಲಿ, ಆವೇಶದಲ್ಲಿ ಪ್ರತಿಕ್ರಿಯೆ ಬರೆಯ ಬೇಡಿ. ಅದು ನಿಮ್ಮ ವ್ಯಾಕರಣವನ್ನು ತಪ್ಪಾಗಿಸುತ್ತದೆ, ಮತ್ತು ನಮಗೆ ಗೊತ್ತಾಗುತ್ತದೆ – ನಿಮಗೆ ಮೈ ಪರಚಿಕೊಳ್ಳುವಂತೆ ಆಗುತ್ತಿದೆ ಅಂತ!

          Reply
  12. Ananda Prasad

    ಭಾರತೀಯ ಸಮಾಜದಲ್ಲಿ ಇರುವ ಜಾತೀಯ ಮೇಲು ಕೀಳು ಭಾವನೆ ಹಾಗೂ ಅರ್ಥಿಕ ಸ್ಥಿತಿಗತಿಯ ಮೇಲೆ ಇರುವ ಮೇಲು ಕೀಳು ಭಾವನೆ ಹೋಗಲಾಡಿಸದೆ ಉತ್ತಮ ಹಾಗೂ ನಾಗರಿಕ ಸಮಾಜದ ನಿರ್ಮಾಣ ಸಾಧ್ಯವಿಲ್ಲ. ಮೇಲು ಕೀಳು ಎಂಬ ಭಾವನೆ ಮೂಲತಃ ಮೃಗೀಯವಾದ ಪ್ರಕೃತಿ ಸಹಜವಾದ ಭಾವನೆಯಾಗಿದ್ದು ಇದನ್ನು ಪ್ರಜ್ಞಾವಂತಿಕೆಯಿಂದ ಮೀರಿ ಮನುಷ್ಯನು ನಾಗರಿಕತೆಯ ವಿಕಾಸದಲ್ಲಿ ಮುಂದೆ ಹೋಗಬೇಕು. ಹಾಗೆ ಮುಂದೆ ಹೋಗುವಲ್ಲಿ ನಾವು ಎಷ್ಟೇ ಉನ್ನತ ವಿದ್ಯಾವಂತರಾದರೂ, ಎಷ್ಟೇ ಉನ್ನತ ಆರ್ಥಿಕ ಸ್ಥಿತಿಯನ್ನು ತಲುಪಿದ್ದರೂ ವಿಫಲರಾಗಿದ್ದೇವೆ. ಉನ್ನತ ವಿದ್ಯಾಭ್ಯಾಸ, ಉನ್ನತ ಹುದ್ಧೆ, ಹೆಚ್ಚಿನ ಸಂಬಳದ ಕೆಲಸ ಪಡೆದವರು ಸಾಮಾಜಿಕವಾಗಿ ತಮ್ಮ ಮಟ್ಟದ ಜನರ ಜೊತೆ ಮಾತ್ರ ಆತ್ಮೀಯವಾಗಿ ಬೆರೆಯುವ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಉನ್ನತ ಹುದ್ಧೆ, ಹೆಚ್ಚಿನ ಸಂಬಳದ ಕೆಲಸ ಹೊಂದಿದ ವ್ಯಕ್ತಿಯ ಜೊತೆ ಕಡಿಮೆ ಸಂಬಳದ ಕೆಲಸ ಹೊಂದಿರುವ ವ್ಯಕ್ತಿ ಬೆರೆಯಲಾರದ ಸ್ಥಿತಿ ಶ್ರೇಷ್ಠ ನಾಗರಿಕತೆಯ ಲಕ್ಷಣವಂತೂ ಅಲ್ಲ. ಪಾಶ್ಚಾತ್ಯ ದೇಶಗಳಲ್ಲಿ ಇಂಥ ಸ್ಥಿತಿ ಇಲ್ಲ. ಉನ್ನತ ಸಂಬಳ ಪಡೆಯುವ ವ್ಯಕ್ತಿಯ ಜೊತೆ ಕಡಿಮೆ ಸಂಬಳದ ದೈಹಿಕ ಶ್ರಮದ ಕೆಲಸ ಮಾಡುವ ವ್ಯಕ್ತಿಯೂ ಆತ್ಮೀಯವಾಗಿ ಅಲ್ಲಿ ಬೆರೆಯುವ ಸ್ಥಿತಿ ಇದೆ. ಇದು ನಿಜವಾಗಿ ಶ್ರೇಷ್ಠ ನಾಗರಿಕತೆ. ಪಾಶ್ಚಾತ್ಯರು ಹಿಂದೆ ಗುಲಾಮಗಿರಿ, ವಸಾಹತುಶಾಹಿ ಧೋರಣೆಯನ್ನು ಪ್ರದರ್ಶಿಸಿರಬಹುದು ಆದರೆ ಅವರು ಶೀಘ್ರವಾಗಿ ಅಂಥ ಅನಾಗರಿಕ ಪರಿಸ್ಥಿತಿಯಿಂದ ಮೇಲೆ ಬಂದು ಸಮಸಮಾಜದ ನಿರ್ಮಾಣದಲ್ಲಿ ತಮ್ಮ ದೇಶಗಳಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕೃತಿಸಹಜವಾದ ಮೇಲು ಕೀಳು ಎಂಬ ಮದವನ್ನು ಮೆಟ್ಟಿ ನಿಲ್ಲುವಲ್ಲಿ ನಮ್ಮಷ್ಟು ಆಧ್ಯಾತ್ಮ ಎಂದು ಹೇಳಿಕೊಳ್ಳುವ ಹಿನ್ನೆಲೆ ಇಲ್ಲದಿದ್ದರೂ ನಮಗಿಂಥ ಮುಂದೆ ಹೋಗಿದ್ದಾರೆ.

    ನಮ್ಮಲ್ಲಿ ಸಾಕಷ್ಟು ಸಂತರು, ಮಹಾತ್ಮರು ಆಗಿಹೋದರೂ ನಾವು ಮಾತ್ರ ಮೇಲು ಕೀಳು ಎಂಬ ಮೃಗೀಯ ಮನೋಭಾವನೆಯಿಂದ ಬಿಡಿಸಿಕೊಂಡು ಮಾನವನಾಗಿ ನಾಗರಿಕತೆಯ ವಿಕಾಸದಲ್ಲಿ ಮುನ್ನಡೆಯಲು ವಿಫಲರಾಗುತ್ತಿದ್ದೇವೆ. ಉನ್ನತ ವಿದ್ಯಾಭ್ಯಾಸ, ಉನ್ನತ ಹುದ್ಧೆಗಳನ್ನು ತಲುಪಿದಂತೆ ಇಂಥ ನಾಗರಿಕತೆಯ ವಿಕಾಸ ವೇಗ ಪಡೆಯಬೇಕಾಗಿತ್ತು ಆದರೆ ನಮ್ಮಲ್ಲಿ ಅದು ವೇಗ ಪಡೆಯುವುದಿರಲಿ ಹಿನ್ನಡೆಯ ಲಕ್ಷಣಗಳನ್ನು ತೋರಿಸುತ್ತಿದೆ. ನಮ್ಮ ವಿದ್ಯಾಭ್ಯಾಸ ನಮ್ಮಲ್ಲಿ ಮೇಲುಕೀಳಿನ ಮೃಗೀಯ ಭಾವನೆಯಿಂದ ಬಿಡಿಸಿಕೊಂಡು ಮನೋವಿಕಾಸಗೊಳ್ಳಲು ಸಹಾಯವಾಗದೆ ಇರುವುದು ನಮ್ಮ ದೇಶದ ದುರಂತ. ಇಲ್ಲಿ ಉನ್ನತ ವಿದ್ಯಾಭ್ಯಾಸ ಹೊಂದಿ ಉನ್ನತ ಸಂಬಳದ ಕೆಲಸದ ಜನ ಸಾಮಾನ್ಯ ಜನರ ಜೊತೆ ಬೇರೆಯಲಾರದೆ ತಮ್ಮ ಮಟ್ಟದ ಜನರ ಜೊತೆ ಮಾತ್ರ ಬೆರೆಯುವುದೇ ಶ್ರೇಷ್ಠತೆ ಎಂದು ತಿಳಿಯುವ ಸಾಮಾಜಿಕ ಸ್ಥಿತಿ ಇದೆ. ನಿಜವಾದ ಅಧ್ಯಾತ್ಮದಲ್ಲಿ ಈ ರೀತಿಯ ಮೇಲುಕೀಳು ಭಾವನೆ ಇರುವುದಿಲ್ಲ, ಇರಬಾರದು ಕೂಡ.

    Reply
  13. Sharada halli

    ಎಲ್ಲಾಕ್ಕೂ ಕಾರಣ ಹಣ. ಮೇಲು ಕೀಳನ್ನು ನಿರ್ಮಿಸುವದೇ ಹಣ. ಹಣವಿಲ್ಲದಿದ್ದರೆ ವ್ಯಕ್ತಿ ಯಾವ ಜಾತಿಯವನಾದರೂ ಅವಮಾನಕ್ಕೆ ಒಳಗಾಗುತ್ತಾನೆ. ಕಾರಣ ಸಮಾನ ಸಂಬಳ ಸಾರಿಗೆ ಸೌಲಭ್ಯ ಕಲ್ಪಿಸಿದರೆ ಮಾತ್ರ ಶ್ರಮಜೀವಿಯ ಕೆಲಸಕ್ಕೆ ಕೂಡ ಗೌರವ ಬರುತ್ತದೆ. ಕಾರಣ ಡಿ. ವರ್ಗದ ನೌಕರನಿಗೂ ಏ ನಿಗೆ ಸಿಗುವ ಎಲ್ಲಾ ಸೌಲಭ್ಯಗಳು ಸಿಗಬೇಕು. ಮತ್ತು ಬಹಳವಾದರೆ ವೇತನದಲ್ಲಿ ಒಂದೆರಡು ಇನ್ಕ್ರಿಮೆಂಟ್ ವ್ಯತ್ಯಾಸಗಳಿರಲಿ. ಏಕೆಂದರೆ ಏ ನ ಜವಾಬ್ದಾರಿ ಹೊರಲು ಯಾರೂ ಮುಂದೆ ಬರ್ದಿದ್ದರೆ ಹೇಗೆ? ಉಳಿದ ಎಲ್ಲಾ ಸೌಲಭ್ಯ ಅಂದರೆ ಟಿ. ಎ ವೈದ್ಯಕೀಯ ಸೌಲಭ್ಯ, ಕ್ವಾರ್ಟರ್ಸ್ , ವಸತಿ ಹಣ, ಇವೆಲ್ಲಾ ಏ ವರ್ಗದ ನೌಕರನಂತೆ ಎಲ್ಲಾ ನೌಕರರಿಗಿರಬೇಕು. ಮತ್ತು ಪೌರ ಕಾರ್ಮಿಕರಿಗೆ ಕಡ್ಡಾಯವಾಗಿ ಕೆಲವು ಕೆಲಸಗಳನ್ನು ಮಾಡಲು ಮಸಿನ್ ಒದಗಿಸಬೇಕು. ಸ್ವಚ್ಛತೆಯ ಪಾಠ ಅವರಿಗೂ ಆಗಬೇಕು. ಆಗ ತನ್ನಿಂದ ತಾನೆ ಸುಧಾರಣೆ ಕಂಡು ಬರುತ್ತದೆ. ಪೌರ ಕಾರ್ಮಿಕರಿಗೆ (ಚರಂಡಿ ಸ್ವಚ್ಛಗೊಳಿಸುವವರಿಗೆ )ಏ ವರ್ಗದ ಎಲ್ಲಾ ಸೌಲಭ್ಯ ನೀಡುವ ಜೊತೆಗೆ ಅವರಷ್ಟೇ ವೇತನ ನೀಡಬೇಕು. ಆಗ ಅವರಿಗೂ ಸಮಾಜದಲ್ಲಿ ಗೌರವ ಸಿಗುತ್ತದೆ. ಇದಕ್ಕಾಗಿ ಕೇವಲ ಕಾರ್ಮಿಕರಷ್ಟೇ ಅಲ್ಲಾ ಎಲ್ಲಾ ವರ್ಗದ ಜನವೂ ಸರ್ಕಾರವನ್ನು ಒತ್ತಾಯಿಸಬೇಕು. ಕೇವಲ ಬ್ಲ್ಲಾಗಿನಲ್ಲಿ ಲೇಖನ ಬರೆದರೆ ಅವರ ಬವಣೆ ಪರಿಹಾರ ಆಗಲ್ಲಾ. ಎಲ್ಲರೂ ಒಟ್ಟಾಗಿ ಜಾತಿ ಜಾತಿ ಎಂಬ ಹಳಸಲನ್ನು ತರದೇ ಒಟ್ಟಾಗಿ ಹೋರಾಟ ಮಾಡಬೇಕು. ಆಗ ಸ್ವಲ್ಪವಾದರೂ ಅವರ ಸ್ಥಿತಿಗತೆ ಉತ್ತಮ ಆದೀತು.

    Reply
  14. Salam Bava

    ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕೋಣಿಗರ ಹಳ್ಳಿಯಲ್ಲಿ ಸವರ್ಣಿಯರಿನ್ದ ಹಲ್ಲೆಗೊಳಗಾಗಿದ್ದ ಲಕ್ಕವ್ವ ಕೆಲವು ದಿನದ ಹಿಂದೆ ತೀರಿ ಕೊಂಡರು . ಮರದ ಕೊಂಬೆ ಮುರಿದ್ದದ್ದಕ್ಕೆ ಸವರ್ಣಿಯರನ್ನು ಪ್ರಸ್ಟಿಸಿದ್ದಕ್ಕೆ ,ಅವರ ಮೇಲೆ ಹಲ್ಲೆ ನಡೆದಿದೆ . ಗ್ರಾಮದ ಎಲ್ಲಾ ದಲಿತರು ಭಯಬೀತಿಯಿಂದ ಬದುಕುತ್ತಿದ್ದಾರೆ . ಅವರ ಮೇಲೆ ಬಡವರೆಂಬ ಕಾರಣಕ್ಕೆ ಅಲ್ಲ,ದಲಿತರೆಂದು ಹಲ್ಲೆ ನಡೆದಿದೆ .
    ಶ್ರೀ ಪೇಜಾವರ ಮಠದೀಶ ರು ಒಂದು ಹೊಸ ಸಂಶೋಧನೆ ಮಾಡಿದ್ದಾರೆ -ಅಸ್ಪ್ರಶವತೆ ಆರಂಭವಾಗಿದ್ದು ದ್ರಾವಿಡರ ಕಾಲದಲ್ಲೇ ಹೊರತು ವ್ಯೆದಿಕರ ಕಾಲದಲ್ಲಿ ಅಲ್ಲವಂತೆ !ಎಂಥ ಅದ್ಭುತ ಸಂಶೋದನೆ . ಭಾರತದ ಮೂಲ ನಿವಾಸಿಗಳಾದ ದ್ರಾವಿಡರಲ್ಲಿ ಜಾತಿ ವ್ಯವಸ್ಥೆ ಇರಲಿಲ್ಲ ,ಅದು ಆರ್ಯರು ವಲಸೆ ಬಂದ ಮೇಲೆ ಸುರುವಾದದ್ದು ಎಂದು ಎಲ್ಲಾ ಇತಿಹಾಸಕಾರರ ಅಭಿಪ್ರ್ಯಾಯ !ಇದು ಡಾಕ್ಯುಮೆಂಟ್ಡ!
    ಈ ಜನಾಂಗ ,ಜಾತಿ ಮತ್ತು ಮತ ಭೇದ ತೊಲಗದೇ ಭಾರತ ಒಂದು ನಾಗರಿಕ ಸಮಾಜ ,ಪ್ರಜಾಪ್ರಭುತ್ವವಾದಿ ದೇಶ ಎಂದು ಜಗತ್ತು ಅಂಗೀಕರಿಸಲ್ಲಿಕಿಲ್ಲ . ನಮ್ಮಲ್ಲಿ ಯಾ ಪ್ರಜ್ಞಾವಂತರು ಸಹಾ ಒಪ್ಪಲ್ಲಿಕಿಲ್ಲ !

    Reply
    1. ಕ್ರಾಂತಿಕೇಶ್ವರ

      ಸಲಾಂ ಬಾವ ಅವರೇ, ಅರೇಬಿಯಾದ ಬಗ್ಗೆ ತಾವು ಸುಳ್ಳು ಕತೆ ಹೇಳಿದ್ದನ್ನು ಪ್ರಶ್ನಿಸಿದ್ದಕ್ಕೆ ಇಷ್ಟೆಲ್ಲಾ ರಾಂಗ್ ಆಗುವುದೇ ಮಾರಾಯ್ರೇ?! ತಮಗೆ ಭಾರತವು ಇಷ್ಟೊಂದು ಜಿಗುಪ್ಸೆ ಹುಟ್ಟಿಸುವ ದೇಶವೆನಿಸಿದರೆ ದಯವಿಟ್ಟು ನೀವೂ ನಿಮ್ಮ ಹಾಗೆ ಚಿಂತಿಸುವವರು ಭೂಲೋಕಸ್ವರ್ಗವಾದ ಅರೇಬಿಯಾ ದೇಶಕ್ಕೆ ವಲಸೆ ಹೋಗಿ. ಅಲ್ಲಿ ನಿಮಗೆ ಮೆಕ್ಕಾ-ಮದೀನಾ ಯಾತ್ರೆಯೂ ಸುಲಭಸಾಧ್ಯವಾಗುತ್ತದೆ. ಭಾರತದ ಬಗ್ಗೆ ಜಿಗುಪ್ಸೆ ಪಡುತ್ತಾ ಕನ್ನಡದ ವೆಬ್ ಸೈಟ್ನಲ್ಲಿ ತಮ್ಮ ಮನಸ್ಸಿನ ನಂಜನ್ನೆಲ್ಲ ಕಾರುವ ಬದಲು ಸಮಾನ ಮನಸ್ಕರೊಡನೆ ಧರ್ಮ ಜಿಜ್ಞಾಸೆ ನಡೆಸಿ!

      ಅಂದ ಹಾಗೆ ತಮಗೆ ಅರೇಬಿಯಾದ ಬಗ್ಗೆ ಮಾತ್ರವಲ್ಲ ಭಾರತದ ಬಗ್ಗೆಯೂ ತಿಳುವಳಿಕೆ ಇಲ್ಲ ಅಂತ ನಿಮ್ಮ ಲೇಟೆಸ್ಟ್ ಕಾಮೆಂಟಿನಿಂದ ತಿಳಿದು ಬರುತ್ತದೆ. ಆರ್ಯರು ಎಲ್ಲಿಂದ ಎಲ್ಲಿಗೂ ವಲಸೆ ಹೋಗಿಲ್ಲ, ಆರ್ಯನ್ ವಲಸೆ ವಾದ ಸುಳ್ಳು ಎಂದು ಇತಿಹಾಸ ತಜ್ಞರು ಇಂದು ಅಭಿಪ್ರಾಯಪಡುತ್ತಾರೆ. ಆದರೆ ಮೂಢಮತಿಗಳಿಗೆ ಮಾತ್ರ ಆರ್ಯನ್ ವಲಸೆಯು ಅವರ ಕಣ್ಣ ಮುಂದೆ ನಡೆದ ಘಟನೆ!

      ಅಸ್ಪೃಶ್ಯತೆ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಅರೇಬಿಯಾದಲ್ಲಿ ಕರಿಯರ ಹಕ್ಕುಗಳ ಬಗ್ಗೆ ಉಸಿರೆತ್ತಿ.

      Reply
  15. ಕ್ರಾಂತಿಕೇಶ್ವರ

    ಸಲಾಂ ಬಾವ ಅವರು ಇದುವರೆಗೂ ಉತ್ತರಿಸದೇ ಇರುವ ಪ್ರಶ್ನೆಗಳು:

    ೧. ಬಹುಪತ್ನಿತ್ವ/ಅಪ್ರಾಪ್ತ ವಯಸ್ಕರೊಡನೆ ಮದುವೆ/ಗುಲಾಮ-ಜೀತ ಪದ್ಧತಿ – ಇವು ಸಾಮಾಜಿಕ ಅನಿಷ್ಟಗಳು ಅಂತ ತಾವು ಒಪ್ಪುತ್ತೀರಾ?
    ೨. ಅರೇಬಿಯಾದಲ್ಲಿ ಬಹುಪತ್ನಿತ್ವ/ಅಪ್ರಾಪ್ತ ವಯಸ್ಕರೊಡನೆ ಮದುವೆ/ಗುಲಾಮ-ಜೀತ ಪದ್ಧತಿ ನಿರ್ಮೂಲನೆಗೆ ಇಸ್ಲಾಂ ಯಾವ ಪ್ರಯತ್ನ ಮಾಡಿದೆ?
    ೩. ಇಸ್ಲಾಂನಿಂದ ಅರೇಬಿಯಾದ ಜನರಿಗೆ religious freedom ಲಭಿಸಿತು ಎಂಬುದು ಸತ್ಯವೇ ಆಗಿದ್ದರೆ, ಪ್ರವಾದಿಗಳ ಬಯಾಗ್ರಫಿಯಾದ ಇಬ್ನ್ ಹಿಶಾಮ್ ಮುಸ್ಲಿಮೇತರರನ್ನು ಬೆದರಿಕೆ ಮೂಲಕ ಇಸ್ಲಾಮಿಗೆ ಮತಾಂತರಿಸಿದ ಅನೇಕ ಘಟನೆಗಳನ್ನು ಏಕೆ ವಿವರಿಸಿದೆ?
    ೪. ಅರೇಬಿಯಾದಲ್ಲಿ ಇರುವ ೭೫ ಲಕ್ಷಕ್ಕೂ ಅಧಿಕ ಮುಸ್ಲಿಮೇತರರಿದ್ದರೂ ಏಕೆ ಅಲ್ಲಿ ಒಂದೂ ದೇವಸ್ಥಾನ/ಚರ್ಚು/ಗುರುದ್ವಾರ ಇಲ್ಲ?
    ೫. ಅರೇಬಿಯಾದಲ್ಲಿ ಮುಸ್ಲಿಮೇತರರಿಗೆ ಏಕೆ ತಮ್ಮ ಹಬ್ಬ ಉತ್ಸವಗಳನ್ನು ಸಾರ್ವಜನಿಕವಾಗಿ ಆಚರಿಸಲು ಅವಕಾಶ ಕೊಟ್ಟಿಲ್ಲ?
    ೬. ಅರೇಬಿಯಾದಲ್ಲಿ ಮುಸ್ಲಿಮೇತರ ಸ್ತ್ರೀಯರಿಗೆ ಹಿಜಬ್ ಹಾಗೂ ಬೂರ್ಖವನ್ನು ಏಕೆ ಕಡ್ಡಾಯ ಮಾಡಿದ್ದಾರೆ?
    ೭. ಅರೇಬಿಯಾದಲ್ಲಿ ಮುಸ್ಲಿಮೇತರರಿಗೂ ಶರಿಯಾ ಅನ್ನೇ ಆಧಾರವಾಗಿಟ್ಟುಕೊಡು ನ್ಯಾಯ ನಿರ್ಣಯ ಮಾಡುತ್ತಾರಲ್ಲ ಏಕೆ?
    ೮. ಅರೇಬಿಯಾದಲ್ಲಿ ಏಕೆ ಯಾವುದೇ ರಾಜಕೀಯ ಚಟುವಟಿಕೆಗಳಿಗೆ ಹಾಗೂ ಮಾನವ ಹಕ್ಕುಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅವಕಾಶವಿಲ್ಲ?
    ೯. ಅರೇಬಿಯಾದ ವಿಮಾನ ನಿಲ್ದಾಣ/ಹೋಟೆಲು/ಮಾಲುಗಳಲ್ಲಿ ಶೌಚಾಲಯ ಚೊಕ್ಕ ಮಾಡುವವರು ಏಕೆ ಯಾವಾಗಲೂ ಭಾರತೀಯರೇ ಆಗಿರುತ್ತಾರೆ? ಏಕೆ ಒಬ್ಬ ಅರಬ್ಬನೂ ಈ ಕೆಲಸವನ್ನು ಮಾಡುವುದಿಲ್ಲ?
    ೧೦. ಅರೇಬಿಯಾದಲ್ಲಿ ಸಣ್ಣ ಪುಟ್ಟ ಕಳ್ಳತನ ಮಾಡುವವರಿಗೆ ಕಾಲು ಕೈ ಕಡಿದು ಶಿಕ್ಷೆ ನೀದುತ್ತಾರಲ್ಲ ಅದು ಸುಸಂಸ್ಕೃತ ವರ್ತನೆಯೇ?

    ನೋಡಿ: _http://www.hrw.org/world-report-2012/world-report-2012-saudi-arabia

    Reply
  16. Salam Bava

    ಕ್ರಾಂತಿಕೇಶ್ವರ ಅವರೇ

    ತಮ್ಮ “ಹಗ್ಗದಲ್ಲಿ”ಕಟ್ಟುವ (ನೂಲು ಅಲ್ಲವಲ್ಲ),ಪರಾಜಯದ ಬಳಿಕ ಸೌದಿಗೆ ಹಾರಿದಿರಿ . ನಿಮ್ಮಲ್ಲಿ, ವಾದಿಸುವ ವಿಷಯದ ಬಗ್ಗೆ ಸ್ವಷ್ಟತೆ ಇಲ್ಲದೇ ಇದ್ದರೆ ,ಸುಮ್ಮನೆ ಕುಚೋದ್ಯ ,ಕಟಕಿಯಾಡಿ “ವರ್ತಮಾನದ” ಘನತೆ ಕಳೆಯ ಬೇಡಿ . ತಮ್ಮದೇ “ನಿಲುಮೆ “ಸರಿ ಎನ್ನುವಲ್ಲಿಗೆ ಹಾರಿರಿ ,ಅಲ್ಲಿ ತಮ್ಮಂಥವರ್ ಪರಾಕು ಮಾಡಲು ಸಿಕ್ಕುತ್ತಾರೆ ವಿಷಯಾಂತರ ಯಾಕೆ,ಗರಂ ಹಾಗಿ ನಿಮ್ಮ ಅಸಲಿ ಗುಣ ತೋರಿಸಿದ್ದು ನೀವೇ ತಾನೇ ?
    ಭಾರತ ನನ್ನ ಮಾತ್ರ ಭೂಮಿ ,ನಿಮಗೆ ಎಷ್ಟೆಲ್ಲಾ ಸಾಂವಿಧಾನಿಕ ಹಕ್ಕು ಭಾದ್ಯತೆ ಗಳಿವೆಯೂ ಅದ್ರ ಎಳ್ಳು ಕಾಳಿನಷ್ಟು ಕಮ್ಮಿಯಿಲ್ಲದೇ ನನಗೂ ಇದೆ . ನನ್ನ ದೇಶವನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಯಾರಿಂದಲೂ ಕಲಿಯಬೇಕಿಲ್ಲ ! ದೇಶ ಭಕ್ತಿ ನನ್ನ ಈಮಾನಿನ ಅಂಗ ,ನಿಮ್ಮಂಥವರ ಹಂಗಿನಲ್ಲಿ ನಾನಿಲ್ಲ ಅಥವಾ ನನ್ನ ದೇಶಪ್ರಮವನ್ನು ಯಾರಿಗೂ ಕನ್ವಿನ್ಷೆ ಮಾಡುವ ಅಗತ್ಯವೂ ಇಲ್ಲ . ಈ ಬೆದರಿಕೆ ಎಲ್ಲಾ ಖರ್ಚಾಗುವಲ್ಲಿ ತೋರಿಸಿ !
    ನಿಮ್ಮ ಅರಿವನ್ನು ,ಸಾಮಾನ್ಯ ಜ್ಯಾಣ್ಹದ ಪರಿಮಿತಿಯನ್ನು ಬೆಳಿಸಿಕೊಳ್ಳಿ ,”ಶಿಲಾಕುಲ ವಲಸೆ” ಎಂಬ ಒಂದು ಸಾಮಾನ್ಯ ಮಟ್ಟದ ಪುಸ್ತಕದಲ್ಲಿ (ಆರ್ಯನ್ ವಾದ ) ಇದೆ ಎಂಬ ಮಾತ್ರಕ್ಕೆ ಐತ್ಹಿಹಾಸಿಕ ಸತ್ಯ ಸುಳ್ಳಾ ಗುದಿಲ್ಲ . ಗೋಡ್ಸೆ ಯನ್ನು ಪೂಜಿಸಲು ತಯಾರಾಗುವ ತಮ್ಮಂತಹವರು ದೇಶ ಭಕ್ತಿಯ ಪಾಠ ಮಾಡುವಾಗ ನಮ್ಮಂತಹವರಿಗೆ ನಿಮ್ಮ ಮೇಲೆ ಒಂದು ತರ ಜಿಗುಪ್ಸೆ ತೋರುತ್ತೆ .
    ತಮ್ಮ ನಮೋ ಬ್ರಿಗೇಡ್ ನ ಭಕ್ತರಾದ ಆಸ್ಟ್ರೈಲಿಯಾ ,ಯುರೋಪ್ ,ಅಮೆರಿಕಾದ ಎನ್ನಾರ್ಯ್ಗಳನ್ನು ಕೇಳಿ ನೋಡಿ – ಅವರಲ್ಲಿ ಎಷ್ಟು ಜನ ದೇಶ ಸೇವೆಗೆ ಮಾಡಲು ತಯಾರಾಗಿ ಹಿಂದೆ ಬರಲು ಸಿದ್ದ ಎಂದು . ಒಬ್ಬನೇ ಒಬ್ಬ ಬರಲಿಕ್ಕಿಲ್ಲ . ನಿಮ್ಮದು ,ಅವರದು ಎಲ್ಲಾ ಕೇವಲ ಮನುವಾದಿ ದೇಶ ಭಕ್ತಿ.ನಿಮಗೆಲ್ಲಾ ಭಾರತದ ಕೆಳಸ್ತರದ ಬದುಕಿನ ಬಗ್ಗೆ ಒಂದು ತರ ಉಡಾಫೆಯಿದೆ . ಭಾರತದ ಜೀವ ನಾಡಿಯಾದ ಈ ವರ್ಗದವರ ಬದುಕನ್ನು ಒಂದು ತರ ಕೀಳರಿಮೆಯಿಂದ ನೋಡುವ ತಾವು,ತಮ್ಮ ಸ್ವಾರ್ಥವನ್ನು ಮಾತ್ರ ಭಾರತಿಯಿತೆ ,ಹಿಂದುತ್ವ ಎಂದೆಲ್ಲ್ಲಾ ಸಮಿಕರಿಸುತ್ತೀರಿ .
    ಪ್ರಭು ರವರ ಆಸ್ಟ್ರೇಲಿಯಾ ಕುರಿತಾದ ಒಂದು ಒಳ್ಳೆಯ ಲೇಖನವನ್ನು ಹೇಗೆ ಹಳ್ಳ ಹಿಡಿಸುವುದು ಎಂದು ತಮ್ಮಂಥವರಿಗೆ ಮಾತ್ರಾ ಸಾದ್ಯವಾಗುವ ಒಂದು ಸ್ಪೆಷಲ್ ಗುಣ .
    ಒಂದು ಆರೋಗ್ಯಕರ ,ತತ್ವಾದಾರಿತ ಚರ್ಚೆಯನ್ನು ಹಾದಿ ತಪ್ಪಿಸಿ ,ಅದನ್ನು ಸಮುದಾಯಗಲೊಳಗೆ ದ್ವೇಶ ಉದ್ದೀಪನೆಗೆ ಬಳಸುಹುದು ಹೀನ ಕ್ರತ್ಯ ಎಂದು ನನ್ನ ಅನಿಸಿಕೆ. ಯು . ಆರ್ . ಅನಂತಮೂರ್ತಿಯವರಂಥ ಮಹಾ ಚೇತನವನ್ನು ಮಾನಸಿಕವಾಗಿ ಪೀಡಿಸಿ, ಅವರನ್ನು ಹೀನ್ಯ್ಸಿದ್ದು ಸಹಾ ತಮ್ಮ ಗ್ರೂಪ್ ನ ಮಹತ್ಸ್ಸಾದನೆಯಲ್ಲವೆ ?
    ಇನ್ನು ನೀವು ಕಳುಹಿಸಿದ ಪ್ರಶ್ನಾವಳಿ ಯನ್ನು ಒಂದಾ ನೇರವಾಗಿ ಸೌದಿ ರಾಜರಿಗೆ ಕಳುಹಿಸಿ ಇಲ್ಲವೆಂದಾದರೆ ಅವರ ಡೆಲ್ಲಿ ದೂತವಾಸಕ್ಕೆ ಹೋಗಿ ಕೊಡಿ . ನಿಮ್ಮ ಬೆನ್ನೆಲುಬು ಎಷ್ಟು ಗಟ್ಟಿ ನೋಡೋಣ ! ಅವರ ಉತ್ತರವನ್ನು ” ವರ್ತಮಾನ”ದಲ್ಲಿ ಪ್ರಕಟಿಸಿ . ಆಗ ಇನ್ನೊಂದು ಮಖಾಮುಖಿ ಆಗಬಹುದು . ಜೈ ಹಿಂದ್

    Reply
    1. ಕ್ರಾಂತಿಕೇಶ್ವರ

      ಸಲಾಂ ಬಾವ ಅವರೇ, ಅರೇಬಿಯದಲ್ಲಿ ಇಸ್ಲಾಂ ಪೂರ್ವದಲ್ಲಿ ಅನಾಗರಿಕತೆ ಇತ್ತು ತರುವಾಯ ಸುಸಂಸ್ಕೃತ ನಾಗರಿಕತೆ ಬಂತು ಅಂತ ತಾವು ಹೇಳಿದಿರಿ. ಆದರೆ ಅರೇಬಿಯಾ ದೇಶವು ಇಸ್ಲಾಂ ಬಂದಾಗಿನಿಂದ ಈಕಾಲದವರೆಗೂ ಅನಾಗರಿಕವಾಗಿಯೇ ಇದೆ ಅಂತ ಫ್ಯಾಕ್ಟ್ಸ್ ಹೇಳುತ್ತವೆ (ಬಹುಪತ್ನಿತ್ವ, ಅಪ್ರಾಪ್ತ ವಯಸ್ಕರ ಜೊತೆಗೆ ಮದುವೆ, ಗುಲಾಮಿ ಪದ್ಧತಿ, ವರ್ಣಭೇದ, ಸ್ತ್ರೀ ಶೋಷಣೆ, …). ನಾನು ಆ ಬಗ್ಗೆ ತಮಗೆ ವಸ್ತುನಿಷ್ಠವಾಗಿ ಪ್ರಶ್ನೆಗಳನ್ನು ಕೇಳಿದೆ. ಇಲ್ಲಿ ಕುಚೋದ್ಯವಾಗಲಿ ವಿಷಯಾಂತರದ ಪ್ರಶ್ನೆಯಾಗಲಿ ಎಲ್ಲಿಂದ ಬಂತು?! ತಾವು ನನ್ನ ಪ್ರಶ್ನೆಗಳಿಗೆ ಉತ್ತರ ಕೊಡುವ ಬದಲು ಭಾರತದ ಬಗ್ಗೆ ಕೀಳಾಗಿ ಮಾತನಾಡಿ ಅರೇಬಿಯಾ ಬಗ್ಗೆ ತುಂಬಾ ಪ್ರೀತಿ ಅಭಿಮಾನ ವ್ಯಕ್ತಪಡಿಸುತ್ತಾ ಬಂದಿದ್ದೀರಿ. ಆರ್ಯನ್ ವಲಸೆ-ಪೇಜಾವರ-ಅನಂತಮೂರ್ತಿ ಅಂತ ಸಂತೆ ಮೊಳ ನೇಯಲು ಹೊರಟಿರಿ. ಇದಲ್ಲವೇ ಕುಚೋದ್ಯ?

      ಅರೇಬಿಯಾದ ವಿಚಾರ ಬಿಡಿ, ಇಂಡಿಯಾದಲ್ಲೇ ಬಹುಪತ್ನಿತ್ವ ಆಚರಣೆ ಕಂಡುಬರುತ್ತದೆಯಲ್ಲ, ಅದನ್ನು ಅನಿಷ್ಟ ಎಂದು ಒಪ್ಪುತ್ತೀರಾ ಇಲ್ಲವಾ?

      Reply
  17. ಕ್ರಾಂತಿಕೇಶ್ವರ

    ಮಾನ್ಯ ಸಲಾಂ ಬಾವ ಅವರೇ, ಇಂಡಿಯಾದಲ್ಲೇ ಬಹುಪತ್ನಿತ್ವ ಆಚರಣೆ ಕಂಡುಬರುತ್ತದೆಯಲ್ಲ, ಅದನ್ನು ಅನಿಷ್ಟ ಎಂದು ಒಪ್ಪುತ್ತೀರಾ ಇಲ್ಲವಾ? ಏಕೆ ಈ ಪ್ರಶ್ನೆಗೆ ಉತ್ತರ ಕೊಡದೆ ಓಡಿ ಹೋಗುತ್ತಿದ್ದೀರಿ? [ಇಷ್ಟು ವೇಗದಲ್ಲಿ ನೀವು ಓಡುತ್ತಿದ್ದರೆ ಸದ್ಯದಲ್ಲೇ ಅರೇಬಿಯಾ ತಲುಪಿಬಿಡುತ್ತೀರಿ! ;)]

    Reply
    1. ಕ್ರಾಂತಿಕೇಶ್ವರ

      ಸಲಾಂ ಬಾವ ಅವರ ಬಣ್ಣ ಬಯಲಾಗಿದೆ. ಅರೇಬಿಯಾ ಬಗ್ಗೆ ಅವರು ಹೇಳಿದ್ದೆಲ್ಲವೂ ಸುಳ್ಳು. ಅರೇಬಿಯಾದಲ್ಲಿ ಪ್ರವರ್ಧಮಾನದಲ್ಲಿದ್ದ ಪೇಗನ್ ಸಂಸ್ಕೃತಿಯನ್ನು ಕ್ರೌರ್ಯದ ಮೂಲಕ ಹೊಸಕಿ ಹಾಕಿ ಅಸಹಿಷ್ಣುತೆಯ ಬೀಜವನ್ನು ಬಿತ್ತಲಾಯಿತು. ಇಂದಿಗೂ ಅರೇಬಿಯಾ ಕತ್ತಲ ಕೂಪವೇ ಆಗಿದೆ. ಅರಬ್ಬೀ ಅನಾಗರಿಕತೆಯು ಗಲ್ಫ್ ಹಣದ ಮೂಲಕ ಭಾರತದಲ್ಲಿ ಅರಾಜಕೀಯತೆಯನ್ನು ಉಂಟುಮಾಡದ ಹಾಗೆ ಎಚ್ಚರ ವಹಿಸಬೇಕಾಗಿದೆ.

      Reply
  18. Salam Bava

    ಕ್ರಾಂತಿಕೇಶ್ವರ ಅವರೇ , ಇನ್ನೂ ನಿಮ್ಮ ಉರಿ ನನ್ನ ಉತ್ತರದಿಂದಲೇ ತಣ್ನ್ನಗಾಗುವುದಾರೆ ,ನಿಮಗೆ ಮನಶ್ಯಾಂತಿ ಸಿಕ್ಕುವುದಾದ್ರೆ ಇಲ್ಲಿದೆ ವ್ಯಜ್ಯಾನಿಕ ಉತ್ತರ . ನಿಮ್ಮ ಪ್ರಚೋದನೆಗೆ ಒಳಗಾಗಿ ನಾನು ಉತ್ತರಿಸಿದ್ದಲ್ಲ ! ಭಾರತದಲ್ಲಿ ಮುಸ್ಲಿಂ ಪರ್ಸನಲ್ ಲಾ ದ ಟರ್ಮ್ಸ್ ಅಂತೆ -ಮುಸ್ಲಿಮರಿಗೆ ಬಹು ಪತ್ನಿತ್ವ ಅನುಮದನೀಯ – ಆದರೆ ಮುಸ್ಲಿಮರಲ್ಲಿ ಇದು ಆಚರಿಸಲ್ಪಡುವುದು ಕೇವಲ ೫. ೭%. ಹಿಂದೂ ಮ್ಯಾರೇಜ್ ಆಕ್ಟ್ ನಂತೆ ಹಿಂದೂಗಳಿಗೆ ಇದು ನಿಷಿದ್ದ ,ಆದ್ರೆ ಅವರಲ್ಲಿ ಇದು ೫.೮%, ಆದಿವಾಸಿಗಳಲ್ಲಿ ೧೫.೨೫%.
    ನಾವು ಭಾರತೀಯರು ಒಮ್ಮೆ ಹೆಮ್ಮೆ ಪಡುವಂಥಾ ,ಜಗದ್ವಿಖ್ಯಾತ ಬುದ್ದಿ ಜೀವಿಗಳು ಇವರಾಗಿದ್ದರು- ಸುಬ್ರಮಣ್ಯ ಸ್ವಾಮಿ ,ಮಣಿ ಅಯ್ಯರ್,ಎಂ . ಜೆ ಅಕ್ಬರ್ . ಸ್ವಪನ್ ದಾಸ್ ಗುಪ್ತ ,ಮತ್ತು ಸ್ಯೆದ್ ಶಹಾಬುದ್ದೀನ್ . ಆದರೆ ಕಾಲಕ್ರಮೇಣ ಶಾಬುದ್ದೀನ್ ನೇಪತ್ಯಕ್ಕೆ ಸರಿದರು ,ಎಮ್. ಜೆ . ಅಕ್ಬರ್ ಬಿಜಪಿಯ ತುತ್ತೂರಿಗಾರನಾದರು ,ಸ್ವಪನ್ -ಇನ್ನೂ ಸಹಾ ತಮ್ಮತನವನ್ನು ಬಲಿಕೊಡದೇ ,ಬಿಜಿಪಿಗಾಗಿ ವಾದಿಸುತ್ತಾರೆ . ಅದರಲ್ಲಿ ಇಂದೂ ಸಹಾ ತಾವು ನಂಬಿದ ಸತ್ಯವನ್ನು ಯಾವುದೇ ಪ್ರಲೋಭನೆ ,ಅಧಿಕಾರಕ್ಕಾಗಿ ಬಲಿಕೊಡದೆ ವಾದಿಸುವವರೆಂದರೆ ಮಣಿ ಶಂಕರ್ ಅಯ್ಯೆರ್ ಮಾತ್ರಾ .
    ಇನ್ನು ಸು. ಸ್ವಾಮಿಯವರು ಸೋಶಿಯಲ್ ಮೀಡಿಯಾ ದಲ್ಲಿ ಓರ್ವ ಜೋಕರ್ ಆಗಿ ಬಿಂಬಿಸಲ್ಪಡು ತ್ತಿದ್ದಾರೆ ,ದಿನಕ್ಕೊಂದು ಬಗೆಯ ಹೇಳಿಕೆ ನೀಡುತ್ತಿದ್ದಾರೆ ! ಅವರನ್ನು ಉದಾಹರಿಸಿದ್ದು ಬೇಡವಾಗಿತ್ತು ,ತಮ್ಮನ್ನೇ ತಾವು ಅಪಹಾಸ್ಯಕ್ಕೆ ಒಳಪಡಿಸಿಕೊಂಡರಿ ತಾವು !ಒಮ್ಮೆ ಆರ್. ಎಸ್ಸ್ .ಎಸ್ಸ್ ನ್ನು ಫ್ಯಾಸಿಸ್ಟ್ ಸಂಘಟನೆ ಎಂದು ಕರೆದು ನೂರಾರು ಲೇಖನ ಬರೆದ ಅವರನ್ನು ತಮ್ಮಂಥಹ ಮನುವಾದಿಗಳು ಹೇಗೆ ವಿಶ್ವಾಸಕ್ಕೆ ಅರ್ಹ ಅಂಥಾ ಭಾವಿಸುವುದು ?

    Reply
    1. ಕ್ರಾಂತಿಕೇಶ್ವರ

      ಪ್ರಿಯ ಸಲಾಂ ಬಾವ,
      ತಮಗೆ ಕನ್ನಡ ಓದಲು ಬರುತ್ತದೆಯೇ? ನಾನು ಕೇಳಿದ ಪ್ರಶ್ನೆ ಯಾವುದು ಹಾಗೂ ತಾವು ಅದಕ್ಕೆ ಕೊಟ್ಟ ಉತ್ತರ ಯಾವುದು? ನಾನು ೧೯೬೧ರ ಸೆನ್ಸಸ್ ಪ್ರಕಾರ ಭಾರತದ ವಿವಿಧ ಸಮುದಾಯಗಳಲ್ಲಿ ಶೇಕಡವಾರು ಬಹುಪತ್ನಿತ್ವ ಎಷ್ಟು ಅಂತ ತಮ್ಮನ್ನು ಕೇಳಲಿಲ್ಲ! ನನ್ನ ಪ್ರಶ್ನೆ ಇದಾಗಿತ್ತು: ಭಾರತದಲ್ಲಿ ಕಂಡುಬರುವ ಬಹುಪತ್ನಿತ್ವವನ್ನು ತಾವು ಸಾಮಾಜಿಕ ಅನಿಷ್ಟ ಎಂದು ಪರಿಗಣಿಸಿರುವಿರಾ ಇಲ್ಲವಾ ಅಂತ. ಈ ಪ್ರಶ್ನೆಗೆ ಉತ್ತರ ಕೊಡುವ ಬದಲು ಸುಬ್ರಹ್ಮಣ್ಯಸ್ವಾಮಿಯವರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದೀರಿ. ಇದು ಸರಿಯೇ?
      ಇನ್ನು ಮುಸಲ್ಮಾನರಲ್ಲಿ ಕಂಡು ಬರುವ ಬಹುಪತ್ನಿತ್ವದ ಬಗ್ಗೆ ಕೇರಳದ ಒಬ್ಬ ಸುನ್ನಿ ವಿದ್ವಾಂಸ ಏನಂತಾರೆ ಅಂತ ಇಲ್ಲಿ ಓದಿ:
      _http://www.dnaindia.com/india/report-kerala-muslim-cleric-vows-to-preserve-polygamy-1205615

      ಬಹುಪತ್ನಿತ್ವಕ್ಕೆ ಮುಸ್ಲಿಂ ಧಾರ್ಮಿಕ ವಿದ್ವಾಂಸರು ಕೊಡುವ ಸಮರ್ಥನೆ ಇದು: “women’s menstrual cycle prevented them from sexual contact for five-six days. Hence a second wife was justified.”

      ಹೆಂಡತಿ ಋತುಮತಿ ಆಗಿದ್ದ ಸಮಯದಲ್ಲಿ ಸಂಭೋಗ ನಡೆಸಲು ಎರಡನೇ ಹೆಂಡತಿ ಬೇಕು ಅನ್ನುವವರು ಹೆಂಡತಿಯನ್ನು ಏನು ಅಂತ ತಿಳಿದಿದ್ದಾರೆ? ಹೆಂಡತಿ ಅಂದರೆ ಏನು ವರ್ಷದ ೩೬೫ ದಿನವೂ ಸಂಭೋಗ ನಡೆಸುವ ಯಂತ್ರವೇ???

      Reply
    1. ಕ್ರಾಂತಿಕೇಶ್ವರ

      ಸಲಾಂ ಬಾವ ಅವರೇ, ತಾವು ಅರೇಬಿಯಾದ ಬಗ್ಗೆ ಹೇಳಿದ್ದು ಸುಳ್ಳು ಅಂತ ಒಪ್ಪಿಕೊಳ್ಳಿ, ಆಗ ನಾನು ನೀವು ನನ್ನ ಕುರಿತು ‘ಮನುವಾದಿ’ ಅಂತೆಲ್ಲ ಅಂದದ್ದನ್ನು ಮರೆತು ತಮ್ಮನ್ನು ಕ್ಷಮಿಸಿ ನನ್ನ ವಾದವನ್ನು ನಿಲ್ಲಿಸುತ್ತೇನೆ. ಆಗಬಹುದೇ?

      Reply
  19. SA

    Hi Salam Bhava,
    Krantikeshwara has asked a important question, we all are waiting to know your opinion.
    could you please take some time to answer, Please dont run away from the questions

    Reply
  20. Salam Bava

    Hi,SA

    Move on dear,I am not answerable or bound to answer neither SA,SS nor any lallu, punchu! Come on,let us play with the new , hot article!

    Reply

Leave a Reply to ಕ್ರಾಂತಿಕೇಶ್ವರ Cancel reply

Your email address will not be published. Required fields are marked *