Tag Archives: ಮೀಡಿಯಾ

ಸಾಯಿಸಿ, ಬದುಕಿಸುವ ಮೀಡಿಯಾ!!

ಸುದ್ದಿ ವಾಹಿನಿಗಳ ಸ್ಪರ್ಧೆ ಎಂಥ ಅವಾಂತರ ಸೃಷ್ಟಿಸುತ್ತವೆ ಎಂಬುದಕ್ಕೆ ಕಳೆದ ವಾರದಲ್ಲಿ ಆದ ಘಟನೆಗಳೇ ಸಾಕ್ಷಿ. ನಟ ದೀಪಕ್ ಚಿತ್ರೀಕರಣದ ವೇಳೆ ಅನಾಹುತಕ್ಕೆ ಗುರಿಯಾಗಿ ಸತ್ತರೆಂದು ಸುದ್ದಿಯಾಗಿದ್ದು, ನಟ ದರ್ಶನ್ ಹೆಂಡತಿಯನ್ನು ಹೊಡೆದು ಬಂಧಿತರಾಗಿದ್ದು ಈ ವಿಷಯದಲ್ಲಿ ದೃಶ್ಯ ಮಾಧ್ಯಮ ವಿಚೇಚನೆ ಇಲ್ಲದೆ ನಡಕೊಂಡಿತು. ಈ ಬಗ್ಗೆ ಇವತ್ತಿನ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪತ್ರಕರ್ತ ತುರುವೀಹಾಳ ಚಂದ್ರು ಲೇಖನ ಬರೆದಿದ್ದಾರೆ.