KGF ನ ಸಂತ್ರಸ್ತರಿಗಾಗಿ ಇಲ್ಲಿಯವರೆಗೆ ರೂ.31,500 ಸಂಗ್ರಹ

ಗೆಳೆಯರೆ,

ಈ ಮನವಿಗೆ ಸ್ಪಂದಿಸಿದ, ಅಲ್ಲಲಿ ಪ್ರಚಾರ ಕೊಟ್ಟ, ಹಣಸಹಾಯ ಕಳುಹಿಸಿದ ಎಲ್ಲರಿಗೂ ನಮ್ಮ ಧನ್ಯತಾಪೂರ್ವಕ ಕೃತಜ್ಞತೆಗಳು. ಇಲ್ಲಿಯವರೆಗೆ ಒಟ್ಟು ರೂ.31500 ಸಂಗ್ರಹವಾಗಿದೆ. ಇನ್ನೂ ಕೆಲವರು ಇಂದೂ ಸಹ ಸಹಾಯ ಮಾಡಲಿದ್ದಾರೆ. ಹಾಗಾಗಿ ಮೊತ್ತ ಇನ್ನೂ ಸ್ವಲ್ಪ ಹೆಚ್ಚಾಗಬಹುದು.

ಇಂತಹ ಒಂದು ಕಾರ್ಯದ ಹಿಂದಿದ್ದ ಗೆಳೆಯರು ಇದೇ ಭಾನುವಾರ KGF‌ ಗೆ ಹೋಗಿ ಇದನ್ನು ಯೋಗ್ಯ ರೀತಿಯಲ್ಲಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇದರ ಕುರಿತು ಇನ್ನಷ್ಟು ವಿವರಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಪ್ರಕಟಿಸುತ್ತೇವೆ.

ಮತ್ತೊಮ್ಮೆ, ಎಲ್ಲರಿಗೂ ನಮ್ಮ ಧನ್ಯವಾದಗಳು.

ಹಣಸಹಾಯ ಮಾಡಿದವರ ವಿವರ:

ವರ್ತಮಾನ ಬಳಗ 5000
ರಾಮಕೃಷ್ಣ ಎಂ. 10000
ಮಾನಸ ನಾಗರಾಜ್ 500
ಅನಾಮಧೇಯ-1 1000
ಎಸ್.ವಿಜಯ, ಮೈಸೂರು 1000
ಸ್ವರ್ಣಕುಮಾರ್ ಬಿ.ಎ. 1500
ಬಿ. ಶ್ರೀಪಾದ ಭಟ್ 2000
ಅನಾಮಧೇಯ -2 500
ಅಕ್ಷತಾ, ಶಿವಮೊಗ್ಗ 1000
ಸಂದೀಪ್ / ರಾಘವೇಂದ್ರ ಸಿ.ವಿ. 2000
ಪಿ.ರಂಗನಾಥ 2000
ತ್ರಿವೇಣಿ ಟಿ.ಸಿ. 1000
ಅವಿನಾಶ ಕನ್ನಮ್ಮನವರ 500
ಸತೀಶ್ ಗೌಡ ಬಿ.ಎಚ್. 500
ಆರ್.ಕೆ.ಕೀರ್ತಿ 1000
ಬಿ. ಸಣ್ಣೀರಪ್ಪ (ಕ.ರ.ವೇ.) 500
ಸಿ.ವಿ. ದೇವರಾಜ್ (ಕ.ರ.ವೇ.) 1000
ನಂದಿನಿ ಎ.ಡಿ. 500
ಒಟ್ಟು 31500

Leave a Reply

Your email address will not be published. Required fields are marked *