ಗೆಳೆಯರೆ,
ಈ ಮನವಿಗೆ ಸ್ಪಂದಿಸಿದ, ಅಲ್ಲಲಿ ಪ್ರಚಾರ ಕೊಟ್ಟ, ಹಣಸಹಾಯ ಕಳುಹಿಸಿದ ಎಲ್ಲರಿಗೂ ನಮ್ಮ ಧನ್ಯತಾಪೂರ್ವಕ ಕೃತಜ್ಞತೆಗಳು. ಇಲ್ಲಿಯವರೆಗೆ ಒಟ್ಟು ರೂ.31500 ಸಂಗ್ರಹವಾಗಿದೆ. ಇನ್ನೂ ಕೆಲವರು ಇಂದೂ ಸಹ ಸಹಾಯ ಮಾಡಲಿದ್ದಾರೆ. ಹಾಗಾಗಿ ಮೊತ್ತ ಇನ್ನೂ ಸ್ವಲ್ಪ ಹೆಚ್ಚಾಗಬಹುದು.
ಇಂತಹ ಒಂದು ಕಾರ್ಯದ ಹಿಂದಿದ್ದ ಗೆಳೆಯರು ಇದೇ ಭಾನುವಾರ KGF ಗೆ ಹೋಗಿ ಇದನ್ನು ಯೋಗ್ಯ ರೀತಿಯಲ್ಲಿ ಸಂತ್ರಸ್ತರಿಗೆ ತಲುಪಿಸುವ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಇದರ ಕುರಿತು ಇನ್ನಷ್ಟು ವಿವರಗಳನ್ನು ಮುಂದಿನ ಒಂದೆರಡು ದಿನಗಳಲ್ಲಿ ಪ್ರಕಟಿಸುತ್ತೇವೆ.
ಮತ್ತೊಮ್ಮೆ, ಎಲ್ಲರಿಗೂ ನಮ್ಮ ಧನ್ಯವಾದಗಳು.
ಹಣಸಹಾಯ ಮಾಡಿದವರ ವಿವರ:
ವರ್ತಮಾನ ಬಳಗ | 5000 |
ರಾಮಕೃಷ್ಣ ಎಂ. | 10000 |
ಮಾನಸ ನಾಗರಾಜ್ | 500 |
ಅನಾಮಧೇಯ-1 | 1000 |
ಎಸ್.ವಿಜಯ, ಮೈಸೂರು | 1000 |
ಸ್ವರ್ಣಕುಮಾರ್ ಬಿ.ಎ. | 1500 |
ಬಿ. ಶ್ರೀಪಾದ ಭಟ್ | 2000 |
ಅನಾಮಧೇಯ -2 | 500 |
ಅಕ್ಷತಾ, ಶಿವಮೊಗ್ಗ | 1000 |
ಸಂದೀಪ್ / ರಾಘವೇಂದ್ರ ಸಿ.ವಿ. | 2000 |
ಪಿ.ರಂಗನಾಥ | 2000 |
ತ್ರಿವೇಣಿ ಟಿ.ಸಿ. | 1000 |
ಅವಿನಾಶ ಕನ್ನಮ್ಮನವರ | 500 |
ಸತೀಶ್ ಗೌಡ ಬಿ.ಎಚ್. | 500 |
ಆರ್.ಕೆ.ಕೀರ್ತಿ | 1000 |
ಬಿ. ಸಣ್ಣೀರಪ್ಪ (ಕ.ರ.ವೇ.) | 500 |
ಸಿ.ವಿ. ದೇವರಾಜ್ (ಕ.ರ.ವೇ.) | 1000 |
ನಂದಿನಿ ಎ.ಡಿ. | 500 |
ಒಟ್ಟು | 31500 |